Webdunia - Bharat's app for daily news and videos

Install App

ಇಂದು ಕೊರೊನ ಸೋಂಕು ತಡೆಗೆ ಪ್ರಧಾನಿ ಮೋದಿ ಕರೆಗೆ ಜನರ ಬೆಂಬಲ

Webdunia
ಭಾನುವಾರ, 22 ಮಾರ್ಚ್ 2020 (09:36 IST)
ಬೆಂಗಳೂರು : ಕೊರೊನ ಸೋಂಕು ತಡೆಗೆ ಪ್ರಧಾನಿ ಮೋದಿ ಕರೆ ನೀಡಿದ ಜನತಾ ಕರ್ಪ್ಯೂ ಗೆ ಇಂದು ರಾಜ್ಯದ ಜನತೆ ಬೆಂಬಲ ಸೂಚಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 4, 75 ಬಹುತೇಕ ಖಾಲಿ ಖಾಲಿ, ನೆಲಮಂಗಲ ಟೋಲ್ ನಲ್ಲಿ ವಾಹನಗಳಿಲ್ಲದೆ ಖಾಲಿ ಖಾಲಿ, ವಾಹನಗಳು ಇಲ್ಲದೇ ಹೆದ್ದಾರಿಗಳು ಬಿಕೋ ಎನ್ನುತ್ತಿದೆ.

 

ವ್ಯಾಪಾರಿಗಳು ಸಹ ಕರ್ಪ್ಯೂ ಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. ಮೆಜಿಸ್ಟಿಕ್ ನಿಂದ ಯಾವುದೇ ರೈಲು ಸಂಚಾರವಿಲ್ಲ. ಜನತಾ ಕರ್ಪ್ಯೂ ಗೆ ಏರ್ ಲೈನ್ಸ್ ಸಹ ಬೆಂಬಲ ನೀಡಿದೆ ಎನ್ನಲಾಗಿದೆ.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments