Webdunia - Bharat's app for daily news and videos

Install App

ಪೋಷಕರೇ ಎಚ್ಚರ : ಎಡ್ಮಿಷನ್ ಗೆ ಹೋದ ಯುವತಿಯನ್ನು ಹುರಿದು ಮುಕ್ಕೋದಾ?

Webdunia
ಮಂಗಳವಾರ, 25 ಆಗಸ್ಟ್ 2020 (17:11 IST)
ಒಂಟಿಯಾಗಿ ತಮ್ಮ ಹೆಣ್ಮಕ್ಕಳನ್ನು ಹೊರಗೆ ಕಳಿಸುವ ಪೋಷಕರು ತುಸು ಎಚ್ಚರಿಕೆ ವಹಿಸಲೇಬೇಕಿದೆ.


ಇಂಟರ್ ಮೀಡಿಯಟ್ ಎಡ್ಮಿಷನ್ ಗೆ ಅಂತ ತೆರಳಿದ್ದ 18 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ.

ಯುವತಿ ಮೇಲೆ ಅತ್ಯಾಚಾರ ನಡೆಸಿರುವ ಶಂಕೆ ಬಲವಾಗಿದ್ದು, ಇದಕ್ಕೆ ಆಕೆಯ ಶವದ ಬಟ್ಟೆಗಳು ಅಸ್ತವ್ಯವಸ್ತ್ಯವಾಗಿದ್ದು ಮೇಲ್ನೋಟಕ್ಕೆ ಪುಷ್ಠಿಕರಿಸುತ್ತಿವೆಯಾದರೂ ವೈದ್ಯಕೀಯ ವರದಿಯಲ್ಲಿ ಇದು ಸ್ಪಷ್ಟಗೊಳ್ಳಬೇಕಿದೆ.

ಯುವತಿ ಮನೆಗೆ ಬರದ ಕಾರಣ ಮನೆಮಂದಿ ಊರೆಲ್ಲ ಹುಡುಕಾಡಿದ್ದಾರೆ. ಆದರೆ ಮಾರನೇ ದಿನ ಊರ ಹೊರಗೆ ಯುವತಿಯ ಶವ ಪತ್ತೆಯಾಗಿದೆ.

ಉತ್ತರ ಪ್ರದೇಶದ ಲಖಿಮಪುರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments