Webdunia - Bharat's app for daily news and videos

Install App

ಸತ್ತಿದ್ದಾಳೆಂದು ಚಿತೆಗೇರಿಸಿದ್ದ ಮಹಿಳೆ ಧುತ್ತೆಂದು ಎದ್ದು ಕುಳಿತಳು!

Krishnaveni K
ಮಂಗಳವಾರ, 13 ಫೆಬ್ರವರಿ 2024 (17:16 IST)
ಒಡಿಶಾ: ಸತ್ತಿದ್ದಾಳೆಂದು ತಿಳಿದು ಚಿತೆಗೇರಿಸಲಾಗಿದ್ದ ಮಹಿಳೆ ಧುತ್ತೆಂದು ಎದ್ದು ಕುಳಿತರೆ ಎದುರಿಗಿದ್ದವರಿಗೆ ಹೇಗಾಗ ಬೇಡ? ಒಡಿಶಾದ ಬ್ರಹ್ಮಾಪುರದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.

52 ವರ್ಷದ ದಲಿತ ಮಹಿಳೆ ಬುಚ್ಚಿ ಅಮ್ಮಾ ಎಂಬಾಕೆ ಮನೆಯಲ್ಲಿ ಅಗ್ನಿ ಅವಘಡದಿಂದಾಗಿ ತೀವ್ರ ಗಾಯಗೊಂಡಿದ್ದಳು. ಆಕೆಯನ್ನು ಕೆಲವು ದಿನ ಆಕೆಯ ಗಂಡ ಪಕ್ಕದ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಬಡತನದ ಕಾರಣ ಪೂರ್ಣ ಗುಣವಾಗುವವರೆಗೂ ಅವರಿಗೆ ಆಸ್ಪತ್ರೆಯಲ್ಲಿ ಇರಲಾಗಲಿಲ್ಲ. ಇನ್ನೊಂದು ಆಸ್ಪತ್ರೆಗೆ ಸೇರಿಸಲಾಗದೇ ಗಂಡ ಸಿಬರಾಂ ಪಾಲೋ ಮನೆಗೆ ಕರೆತಂದಿದ್ದ.

ಮಲಗಿದ್ದ ಮಹಿಳೆ ಅಲ್ಲಾಡದೇ ಇದ್ದಾಗ ಗಂಡ ಸಿಬರಾಂ ಆಕೆ ಸತ್ತಿದ್ದಾಳೆಂದು ಸ್ಥಳೀಯರನ್ನೆಲ್ಲಾ ಕರೆದಿದ್ದ. ಬಳಿಕ ಮುನ್ಸಿಪಾಲಿಟಿ ವಾಹನದಲ್ಲಿ ಆಕೆಯನ್ನು ಸ್ಮಶಾನಕ್ಕೆ ಕರೆದೊಯ್ಯಲಾಯಿತು. ಆದರೆ ಸ್ಮಶಾನದಲ್ಲಿ ಚಿತೆಗೆ ಇನ್ನೇನು ಬೆಂಕಿ ಇಡಬೇಕು ಎಂದಾಗ ಮಹಿಳೆ ಕಣ್ಣು ತೆರೆದಿದ್ದಾಳೆ. ಆಕೆ ಕಣ್ಣು ತೆರೆದು ನೋಡಿದ್ದು ನೋಡಿ ಸುತ್ತಲಿದ್ದವರಿಗೆ ಗಾಬರಿಯಾಗಿದೆ.

ವಿಚಾರಿಸಿದಾಗ ಆಕೆ ಬದುಕಿರುವುದು ಗೊತ್ತಾಗಿದೆ. ನಂತರ ಅದೇ ವಾಹನದಲ್ಲಿ ಆಕೆಯನ್ನು ಮನೆಗೆ ಕರೆತರಲಾಗಿದೆ. ಸ್ವಲ್ಪ ತಡವಾಗಿದ್ದರೂ ಮಹಿಳೆ ಜೀವಂತ ದಹನವಾಗುತ್ತಿದ್ದಳು. ಆದರೆ ಅದೃಷ್ಟವಶಾತ್ ಸ್ವಲ್ಪದರಲ್ಲೇ ಪ್ರಾಣ ಉಳಿದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments