Select Your Language

Notifications

webdunia
webdunia
webdunia
webdunia

ನಡು ರಸ್ತೆಯಲ್ಲೇ ಎನ್ ಸಿಪಿ ನಾಯಕಿ ಮೇಲೆ ಬಿಜೆಪಿ ಶಾಸಕರ ಬೆಂಬಲಿಗರಿಂದ ಹಲ್ಲೆ

ನಡು ರಸ್ತೆಯಲ್ಲೇ ಎನ್ ಸಿಪಿ ನಾಯಕಿ ಮೇಲೆ ಬಿಜೆಪಿ ಶಾಸಕರ ಬೆಂಬಲಿಗರಿಂದ ಹಲ್ಲೆ
ಅಹಮದಾಬಾದ್ , ಸೋಮವಾರ, 3 ಜೂನ್ 2019 (13:13 IST)
ಅಹಮದಾಬಾದ್ : ನಡು ರಸ್ತೆಯಲ್ಲೇ ಎನ್ ಸಿಪಿ ನಾಯಕಿ ಮೇಲೆ ಬಿಜೆಪಿ ಶಾಸಕ ಹಾಗೂ ಬೆಂಬಲಿಗರು ಗೂಂಡಾಗಿರಿ ನಡೆಸಿರುವುದಾಗಿ ತಿಳಿದುಬಂದಿದೆ.




ಬಿಜೆಪಿ ಶಾಸಕ ಬಲರಾಮ್ ತವನಿ ಬೆಂಬಲಿಗರು ಎನ್ ಸಿಪಿ ನಾಯಕಿ ಮೇಲೆ ಎಳೆದಾಡಿ ಹಲ್ಲೆ ಮಾಡಿ ಕಾಲಿನಿಂದ ಒದ್ದಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಶಾಸಕರು ಕ್ಷಮೆ ಕೋರಿದ್ದಾರೆ.


‘ಅನಿರೀಕ್ಷಿತವಾಗಿ ನನ್ನಿಂದ ತಪ್ಪಾಗಿದೆ. ಒಪ್ಪಿಕೊಳ್ಳುತ್ತೇನೆ. ನನ್ನ ಕಚೇರಿಗೆ ಬಂದು ಹಿಂದಿನಿಂದ ಹಲ್ಲೆ  ಮಾಡಿದ್ರು, ಈ ವೇಳೆ ಸಾರ್ವಜನಿಕರು ಮಧ್ಯಪ್ರವೇಶ ಮಾಡಿದ್ರು. ಉದ್ದೇಶಪೂರ್ವಕವಾಗಿ ಮಹಿಳೆ ಮೇಲೆ ಹಲ್ಲೆ ಮಾಡಿಲ್ಲ. ಈ ಬಗ್ಗೆ ಕ್ಷಮೆ ಕೋರುತ್ತೇನೆ  ಎಂದು ಶಾಸಕ ಬಲರಾಮ್ ತವನಿ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಯಸಿಯ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಪ್ರಿಯತಮನನ್ನು ಕೊಂದ ಗ್ರಾಮಸ್ಥರು