Webdunia - Bharat's app for daily news and videos

Install App

ಕೇದಾರನಾಥದಲ್ಲಿ ಮೋದಿ ಶೂ ತೆಗೆಯಲು ಮುಂದಾದ ವ್ಯಕ್ತಿ..!

Webdunia
ಬುಧವಾರ, 3 ಮೇ 2017 (19:56 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಇವತ್ತು ಉತ್ತರಾಖಂಡ್`ನ ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿ ರುದ್ರಾಭಿಷೇಕ ನೆರವೇರಿಸಿದರು. ಈ ಸಂದರ್ಭ ನನ್ನ ಮನಸ್ಸಿನಲ್ಲಿ ವಿಐಪಿ ಸಮಸ್ಕೃತಿ ಇಲ್ಲ ಎಂಬುದನ್ನ ನರೇಂದ್ರ ಮೋದಿ ತೋರಿಸಿಕೊಟ್ಟಿದ್ದಾರೆ.
 

ನರೇಂದ್ರಮೋದಿ ಕೇಧಾರನಾಥ ದೇಗುಲ ಪ್ರವೇಶಕ್ಕೂ ಮುನ್ನ ಕೇದಾರಧಾಮದಲ್ಲಿ ಶೂ ತೆಗೆಯಲು ಮುಂದಾದ ಸಮೀಪದಲ್ಲಿದ್ದ ವ್ಯಕ್ತಿ ಮೋದಿಯ ಶೂ ತೆಗೆಯಲು ಯತ್ನಿಸಿದ್ದಾನೆ. ಈ ಸಂದರ್ಭ ಆತನನ್ನ ತಡೆದ ಮೋದಿ ಶೂ ಮುಟ್ಟಿಸಲಿಲ್ಲ. ತಾವೇ ಶೂ ತೆಗೆದಿದ್ದಾರೆ.

ಬಳಿಕ ದೇಗಲಕ್ಕೆ ತೆರಳಿ ರುದ್ರಾಭಿಷೇಕ ನೆರವೇರಿಸಿದ ಮೋದಿ, ಕೆಲ ಕಾಲ ಕುಳಿತು ಪ್ರಾರ್ಥನೆ ಮಾಡಿದರು. ವಿಐಪಿ ಸಂಸ್ಕೃತಿ ಮನಸ್ಸಿನಿಂದಲೂ ತೊಲಗಬೇಕಿದೆ ಎಂದು ಈ ವಾರದ ಮನ್ ಕೀ ಬಾತ್`ನಲ್ಲಿ ಹೇಳಿದಂತೆ ಮೋದಿ ನಡೆದುಕೊಂಡಿದ್ಧಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments