Webdunia - Bharat's app for daily news and videos

Install App

ನಾಯಿ ವಿಚಾರಕ್ಕೆ ಕಿತ್ತಾಟ: ಓರ್ವನ ಕೊಲೆ

Webdunia
ಬುಧವಾರ, 23 ಮಾರ್ಚ್ 2022 (08:40 IST)
ಗಾಝಿಯಾಬಾದ್: ನಾಯಿ ವಿಚಾರಕ್ಕೆ ಇಬ್ಬರ ನಡುವೆ ಕಿತ್ತಾಟವಾಗಿ ಕೊನೆಗೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಗಾಝಿಯಾಬಾದ್ ನಲ್ಲಿ ನಡೆದಿದೆ.

ಛತ್ರಪಾಲ್ ಎಂಬವರು ನಾಯಿಯೊಂದನ್ನು ಸಾಕುತ್ತಿದ್ದರು. ಈ ನಾಯಿ ಅದೇ ಪ್ರದೇಶದ ನಿವಾಸಿಯಾಗಿದ್ದ ವ್ಯಕ್ತಿಯನ್ನು ನೋಡಿ ಬೊಗಳುತ್ತಿತ್ತು. ಒಂದೊಮ್ಮೆ ಕಚ್ಚಲೂ ಬಂದಿತ್ತು. ಇದೇ ಸಿಟ್ಟಿಗೆ ಆ ವ್ಯಕ್ತಿಗೆ ನಾಯಿಗೆ ಹಿಗ್ಗಾ ಮುಗ್ಗಾ ಹೊಡೆದಿದ್ದರು.

ಇದೇ ವಿಚಾರಕ್ಕೆ ನಾಯಿ ಮಾಲಿಕ ಮತ್ತು ಸಂತ್ರಸ್ತನ ನಡುವೆ ಕಿತ್ತಾಟವಾಗಿತ್ತು. ಇದೇ ಸಿಟ್ಟಿನ ಭರದಲ್ಲಿ ಛತ್ರಪಾಲ್ ಸಂತ್ರಸ್ತ ವ್ಯಕ್ತಿಗೆ ಇರಿದಿದ್ದ. ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments