Webdunia - Bharat's app for daily news and videos

Install App

ಆಧಾರ ಕಾರ್ಡ್ ಯಾವುದಕ್ಕೆ ಬೇಕು ಯಾವುದಕ್ಕೆ ಬೇಡ: ಇಲ್ಲಿದೆ ಡಿಟೇಲ್ಸ್

Webdunia
ಬುಧವಾರ, 26 ಸೆಪ್ಟಂಬರ್ 2018 (14:00 IST)
ನವದೆಹಲಿ:  ಕೆಲವು ಬದಲಾವಣೆಗಳೊಂದಿಗೆ ಕೇಂದ್ರ ಸರ್ಕಾರದ ಆಧಾರ ಕಾರ್ಡ್ ಜಾರಿ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಆಧಾರ ಕಾರ್ಡ್  ಲಿಂಕ್ ಯಾವುದೇಕ್ಕೆ ಅಗತ್ಯವಾಗಿದೆ ಯಾವುದಕ್ಕೆ ಅಗತ್ಯವಾಗಿಲ್ಲ  ಎನ್ನುವ ಬಗ್ಗೆ ತೀರ್ಪಿನಲ್ಲಿ ಸ್ಪಷ್ಟನೆ ನೀಡಿದೆ. ಯಾವುದಕ್ಕೆ ಆಧಾರ ಕಾರ್ಡ್ ಬೇಕು, ಯಾವುದಕ್ಕೆ ಆಧಾರ ಕಾರ್ಡ್ ಬೇಡ ಎನ್ನುವ ಬಗ್ಗೆ ಸ್ಪಷ್ಟ ಸಂದೇಶ ಸಾರಿದೆ.
  
ಆಧಾರ ಕಾರ್ಡ್ ಅಗತ್ಯವಿರುವ ಸೇವೆಗಳು
 
ಪಾನ್‌ಕಾರ್ಡ್‌ಗೆ ಆಧಾರ ಕಾರ್ಡ್ ಕಡ್ಡಾಯ
 
ಐಟಿಆರ್‌ ದಾಖಲಿಸಲು ಆಧಾರ ಕಾರ್ಡ್ ಕಡ್ಡಾಯ
 
ಪಿಡಿಎಸ್‌ ಸೇರಿದಂತೆ ಸರಕಾರಿ ಯೋಜನೆಗಳ ಫಲಾನುಭವಿಗಳಾಗಲು ಆಧಾರ ಕಾರ್ಡ್ ಬೇಕೇ ಬೇಕು.
 
ಇವೆಲ್ಲಾ ಸೇವೆಗಳಿಗೆ ಆಧಾರ ಕಾರ್ಡ್ ಕಡ್ಡಾಯವಲ್ಲ
 
ಸಿಬಿಎಸ್‌ಇ ಪರೀಕ್ಷೆ, ನ್ಯಾಷನಲ್‌ ಎಲಿಜಿಬಿಲಿಟಿ ಕಮ್ ಎಂಟ್ರೇನ್ಸ್ ಟೆಸ್ಟ್ ಫಾರ್ ಮೆಡಿಕಲ್ ಎಂಟ್ರೆನ್ಸ್, ಯುಜಿಸಿಗಳಿಗೆ ಆಧಾರ ಕಾರ್ಡ್ ಅಗತ್ಯವಿಲ್ಲ.
 
ಶಾಲಾ ದಾಖಲಾತಿಗೆ ಆಧಾರ ಕಾರ್ಡ್ ಬೇಕಾಗಿಲ್ಲ.
 
ಬ್ಯಾಂಕ್ ಖಾತೆ ತೆರೆಯಲು ಆಧಾರ ಕಾರ್ಡ್ ಬೇಕಾಗಿಲ್ಲ
 
ಆಧಾರ ಕಾರ್ಡ್ ವಿವರಗಳ ಬೇಕು ಎಂದು ಮೊಬೈಲ್ ಕಂಪೆನಿಗಳು ಒತ್ತಾಯಿಸುವಂತಿಲ್ಲ 
 
ಖಾಸಗಿ ಕಂಪೆನಿಗಳು ಆಧಾರ ಕಾರ್ಡ್ ವಿವರಗಳು ಪಡೆಯುವ ಅಧಿಕಾರವಿಲ್ಲ
 
ಮೊಬೈಲ್ ಫೋನ್ ಸಂಪರ್ಕಕ್ಕಾಗಿ ಆಧಾರ ಕಾರ್ಡ್ ಕಡ್ಡಾಯವಲ್ಲ
 
ಹೊಸ ಸಿಮ್ ಕಾರ್ಡ್‌ಗಳನ್ನು ಪಡೆಯಲು ಆಧಾರ ಕಾರ್ಡ್ ಅಗತ್ಯವಿಲ್ಲ
 
ಪಿಪಿಎಫ್‌, ಎನ್‌ಎಸ್‌ಸಿ ಸೇರಿದಂತೆ ಇತಹ ಹಣಕಾಸು ವ್ಯವಹಾರಗಳಿಗೆ ಆಧಾರ ಕಾರ್ಡ್ ಬೇಕಾಗಿಲ್ಲ
 
ಸುಪ್ರೀಂಕೋರ್ಟ್ ಇಂದು ಕೆಲ ಬದಲಾವಣೆಗಳೊಂದಿಗೆ ಮಹತ್ವದ ತೀರ್ಪು ನೀಡಿದ್ದು, ಅನೇಕ ಗೊಂದಲಗಳಿಗೆ ಇತಿಶ್ರೀ ಹಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ನಮ್ಮಪ್ಪನನ್ನು ಹೊಗಳಿದ್ದನ್ನು ಬಿಜೆಪಿ ತಿರುಚಿದೆ, ಹಾಗೆ ಹೇಳಿಯೇ ಇಲ್ಲ: ಯತೀಂದ್ರ ಸಿದ್ದರಾಮಯ್ಯ

ಎಸ್ ಸಿ ಎಸ್ ಟಿ ಹಣ ಗ್ಯಾರಂಟಿಗೆ ಬಳಕೆ: ಹಣವಿಲ್ಲದಿದ್ದರೆ ಗ್ಯಾರಂಟಿ ಯಾಕೆ ಎಂದ ಆರ್ ಅಶೋಕ್

ಮಲ್ಲಿಕಾರ್ಜುನ ಖರ್ಗೆ ಪುತ್ರನ ಆರೋಗ್ಯ ಸ್ಥಿತಿ ಗಂಭೀರ

ಎಸ್ ಎಂ ಕೃಷ್ಣರಿಂದಾಗಿ ನನಗೆ ಸಿಎಂ ಸ್ಥಾನ ಸಿಗಲಿಲ್ಲ: ಮಲ್ಲಿಕಾರ್ಜುನ ಖರ್ಗೆ ಬೇಸರ

ಮುಂದಿನ ಸುದ್ದಿ
Show comments