Webdunia - Bharat's app for daily news and videos

Install App

ಲಾಲೂ ಪ್ರಸಾದ್ ಯಾದವ್ ಪತ್ನಿ ರಾಬ್ರಿ‌ದೇವಿಗೆ ಮಧ್ಯಂತರ ಜಾಮೀನು

geetha
ಶುಕ್ರವಾರ, 9 ಫೆಬ್ರವರಿ 2024 (17:20 IST)
ಬಿಹಾರ್‌:  ಲೋಕಸಭಾ ಚುನಾವಣೆ ಮುಂದಿರುವಂತೆಯೇ ಲಾಲೂ ಪ್ರಸಾದ್‌ ಯಾದವ್‌ ಗೇ ಏಟಿನ ಮೇಲೆ ಏಟು ಎದುರಾಗುತ್ತಿದೆ. ನಿತೀಶ್‌ ಜೊತೆಗಿನ ಮೈತ್ರಿ ಸರ್ಕಾರ ಒಂದೆಡೆ ಮುರಿದು ಬಿದ್ದಿದ್ದರೆ ಮತ್ತೊಂದೆಡೆ ಹಗರಣ ಸುತ್ತಿಕೊಳ್ಳುತ್ತಿದ್ದು ಬಂಧನ ಭೀತಿಯನ್ನೂ ಎದುರಿಸುವಂತಾಗಿದೆ.   ಸರ್ಕಾರಿ ಉದ್ಯೋಗ ನೀಡಲು ಲಂಚ ಪಡೆದಿದ್ದ ಬಹುಕೋಟಿ ರೂ. ಹಗರಣದಲ್ಲಿ ಬಿಹಾರದ ಮಾಜಿ ಸಿಎಂ ಹಾಗೂ ಲಾಲೂ ಪ್ರಸಾದ್‌ ಯಾದವ್‌ ಪತ್ನಿ ರಾಬ್ರಿದೇವಿಗೆ ಮಧ್ಯಂತರ ಜಾಮೀನು ದೊರೆತಿದೆ. ಇದರಿಂದ ಬಂಧನ ಭೀತಿಯಿಂದ ತಾತ್ಕಾಲಿಕವಾಗಿ ರಿಲೀಫ್‌ ದೊರೆಂತಂತಾಗಿದೆ. 

ಫೆ. 28 ರವರೆಗೆ ಮಧ್ಯಂತರ ಜಾಮೀನು ನೀಡಲಾಗಿದ್ದು, ಜೊತೆಗೆ ರಾಬ್ರಿ ದೇವಿ ಪುತ್ರಿಯರಾದ ಭಾರತಿ ಹಾಗೂ ಹೇಮಾ ಯಾದವ್‌ ಅವರಿಗೂ ಜಾಮೀನು ನೀಡಲಾಗಿದೆ. ಮೂವರ ವಿರುದ್ದವೂ ಜಾರಿ ನಿರ್ದೇಶನಲಾಯವು ಚಾರ್ಜ್‌ ಶೀಟ್ ದಾಖಲಿಸಿತ್ತು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments