Webdunia - Bharat's app for daily news and videos

Install App

ಕೋಲ್ಕತ್ತಾ ವೈದ್ಯೆ ಹಂತಕನಿಗೆ ಜೈಲಲ್ಲಿ ರೋಟಿ ಕೊಟ್ರೆ ಸಾಲಲ್ವಂತೆ: ಊಟಕ್ಕಾಗಿ ಡಿಮ್ಯಾಂಡ್ ನೋಡಿ

Krishnaveni K
ಶನಿವಾರ, 31 ಆಗಸ್ಟ್ 2024 (13:47 IST)
ಕೋಲ್ಕತ್ತಾ: ಆರ್ ಜಿ ಕರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ರೇಪ್ ಆಂಡ್ ಮರ್ಡರ್ ಆರೋಪದಲ್ಲಿ ಬಂಧಿತನಾಗಿರುವ ಆರೋಪಿ ಸಂಜಯ್ ರಾಯ್ ಜೈಲಲ್ಲಿ ಊಟಕ್ಕಾಗಿ ಮಾಡುತ್ತಿರುವ ಡಿಮ್ಯಾಂಡ್ ಎಂತಹದ್ದು ನೋಡಿ.

ಕೋಲ್ಕತ್ತಾ ವೈದ್ಯೆ ಹತ್ಯೆ ಆರೋಪಿಯನ್ನು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಹೀಗಾಗಿ ಈತ ಸದ್ಯಕ್ಕೆ ಪ್ರೆಸಿಡೆನ್ಷಿಯಲ್ ಕರೆಕ್ಷನ್ ಹೋಂ ಕೇಂದ್ರ ಕಾರಾಗೃಹದಲ್ಲಿದ್ದಾನೆ. ಈತ ಈಗ ಊಟದ ವಿಚಾರದಲ್ಲಿ ಜೈಲು ಸಿಬ್ಬಂದಿ ಜೊತೆ ಸದಾ ಕಿರಿಕ್ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.

ಈ ಜೈಲಿನಲ್ಲಿ ಖೈದಿಗಳಿಗೆ ರೋಟಿ ಸಬ್ಜಿ ನೀಡಲಾಗುತ್ತಿದೆ. ಆದರೆ ಈ ಪಾಪಿಗೆ ಅದು ನೀಡಿದರೂ ಸಾಲದಂತೆ ಪ್ರತಿನಿತ್ಯ ರೋಟಿ ಸಬ್ಜಿ ನೀಡುತ್ತಿರುವುದಕ್ಕೆ ಈತ ಕ್ಯಾತೆ ತೆಗೆದಿದ್ದಾನೆ. ಜೈಲು ಸಿಬ್ಬಂದಿಗಳ ಜೊತೆ ಊಟದ ವಿಚಾರಕ್ಕೆ ಕಿತ್ತಾಡಿದ್ದಾನೆ ಎಂದು ತಿಳಿದುಬಂದಿದೆ. ಅಷ್ಟಕ್ಕೂ ಆತನ ಡಿಮ್ಯಾಂಡ್ ಏನು ಗೊತ್ತಾ?

ನನಗೆ ಪ್ರತಿನಿತ್ಯ ರೋಟಿ ಸಬ್ಜಿ ನೀಡಬೇಡಿ, ನನಗೆ ಮೊಟ್ಟೆ ನೀಡಿ ಎಂದು ಆತ ಬೇಡಿಕೆಯಿಟ್ಟಿದ್ದಾನೆ. ಈತನ ಕ್ಯಾತೆ ನೋಡಿ ಸಿಟ್ಟಿಗೆದ್ದ ಜೈಲು ಸಿಬ್ಬಂದಿ ಎಚ್ಚರಿಕೆ ನೀಡಿದ ಬಳಿಕ ಮರು ಮಾತಿಲ್ಲದೇ ರೋಟಿ ತಿಂದಿದ್ದಾನೆ ಎಂದು ತಿಳಿದುಬಂದಿದೆ. ದೇಶವೇ ಆಕ್ರೋಶಗೊಳ್ಳುವಂತೆ ಮಾಡಿದ ಪ್ರಕರಣದಲ್ಲಿ ಬಂಧಿಯಾಗಿರುವ ಈತನ ಧಿಮಾಕಿಗೆ ಜೈಲು ಅಧಿಕಾರಿಗಳೇ ರೊಚ್ಚಿಗೆದ್ದಿದ್ದಾರಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್- ಇರಾನ್ ಸಂಘರ್ಷ: ವಿಮಾನಗಳ ಹಾರಾಟ ಸ್ಥಗಿತದಿಂದ ಸಂಕಷ್ಟಕ್ಕೆ ಸಿಲುಕಿದ 18 ಕನ್ನಡಿಗರು

Video: ಪ್ರಿಯಾಂಕಾ ಗಾಂಧಿ ಉದ್ಘಾಟನೆ ಮಾಡಬೇಕೆನ್ನುವಷ್ಟರಲ್ಲಿ ಬಿದ್ದೇ ಹೋಯ್ತು ಫಲಕ

ಅಹಮದಾಬಾದ್‌ ವಿಮಾನ ದುರಂತ: ಇನ್ನೂ ಗುರುತು ಪತ್ತೆಯಾಗದ ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹ

ಚುರುಕುಗೊಂಡ ಮುಂಗಾರು: ಮುಂದಿನ ಮೂರು ದಿನ ವರುಣ ಅಬ್ಬರ, ಆರು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌

ಏರ್‌ ಇಂಡಿಯಾ ದುರಂತ ಬೆನ್ನಲ್ಲೇ ಕೇದಾರನಾಥ ಬಳಿ ಹೆಲಿಕಾಪ್ಟರ್ ಅಪಘಾತ: ಪೈಲಟ್ ಸೇರಿ 7 ಮಂದಿ ಸಾವು

ಮುಂದಿನ ಸುದ್ದಿ
Show comments