Select Your Language

Notifications

webdunia
webdunia
webdunia
webdunia

ಮಹಿಳೆ ನಿಜವಾಗಿಯೂ ಶೀಲಕಳೆದುಕೊಂಡರೆ ಬದುಕಿರಲ್ಲ! ಕೇರಳ ಕಾಂಗ್ರೆಸ್ ನಾಯಕನ ಹೇಳಿಕೆ!

ಮಹಿಳೆ ನಿಜವಾಗಿಯೂ ಶೀಲಕಳೆದುಕೊಂಡರೆ ಬದುಕಿರಲ್ಲ! ಕೇರಳ ಕಾಂಗ್ರೆಸ್ ನಾಯಕನ ಹೇಳಿಕೆ!
ತಿರುವನಂತಪುರಂ , ಸೋಮವಾರ, 2 ನವೆಂಬರ್ 2020 (11:24 IST)
ತಿರುವನಂತಪುರಂ: ಮಹಿಳೆಯರು ಒಂದು ವೇಳೆ ನಿಜವಾಗಿಯೂ ಶೀಲ ಕಳೆದುಕೊಂಡರೆ ಮತ್ತೆ ಬದುಕಿರಲ್ಲ! ಹೀಗಂತ ಕೇರಳ ಕಾಂಗ್ರೆಸ್ ನಾಯಕ ಮುಲ್ಲಪಳ್ಳಿ ರಾಮಚಂದ್ರನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಮಹಿಳೆಯರೊಬ್ಬರು ಕಾಂಗ್ರೆಸ್ ನಾಯಕರೊಬ್ಬರ ಮೇಲೆ ಮಾನಭಂಗ ಮಾಡಿದ ಆರೋಪ ಮಾಡಿದ್ದಾಳೆ. ಈ ಸಂಬಂಧ ಪ್ರತಿಕ್ರಿಯಿಸಿರುವಾಗ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ನಾಯಕ ರಾಮಚಂದ್ರನ್ ಮಹಿಳೆ ನಿಜವಾಗಿ ಶೀಲ ಕಳೆದುಕೊಂಡಿದ್ದರೆ ಮತ್ತೆ ಬದುಕಿರಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ವಿರುದ್ಧ ಈಗ ಭಾರೀ ಟೀಕೆ ವ್ಯಕ್ತವಾಗಿದ್ದು, ಮಹಿಳೆಯರಿಗೇ ಅವಮಾನ ಮಾಡಿದ್ದಕ್ಕೆ ಅವರು ಬಹಿರಂಗ ಕ್ಷಮೆ ಕೇಳಬೇಕೆಂಬ ಆಗ್ರಹ ಕೇಳಿಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಶಿರಾ ಉಪಚುನಾವಣೆಯ ಹಿನ್ನಲೆ; ಶಿರಾ ಕ್ಷೇತ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್