Webdunia - Bharat's app for daily news and videos

Install App

ವಿವಾದದ ನಡುವೆಯೂ ಗಲ್ವಾನ್ ಕಣಿವೆಯಲ್ಲಿ ಸೇತುವೆ ನಿರ್ಮಿಸಿಯೇ ಬಿಟ್ಟ ಭಾರತೀಯ ಸೇನೆ

Webdunia
ಭಾನುವಾರ, 21 ಜೂನ್ 2020 (08:53 IST)
ನವದೆಹಲಿ: ಒಂದೆಡೆ ಚೀನಾ ಸೇನೆ ಜತೆಗೆ ಗಡಿಯಲ್ಲಿ ಗುದ್ದಾಟ ನಡೆಯುತ್ತಿದ್ದರೆ ಆ ಗುದ್ದಾಟಕ್ಕೆ ಕಾರಣವಾಗಿರುವ ಗಲ್ವಾನ್ ಕಣಿವೆಯ ಸೇತುವೆ ನಿರ್ಮಾಣ ಕಾರ್ಯವನ್ನು ಭಾರತೀಯ ಸೇನಾ ಇಂಜಿನಿಯರ್ ಗಳು ಕೆಲವೇ ಗಂಟೆಗಳಲ್ಲಿ ಪೂರ್ತಿಗೊಳಿಸಿದ್ದಾರೆ!


ಚೀನಾದ ಕೆಂಗಣ್ಣಿಗೆ ಪ್ರಮುಖ ಕಾರಣಗಳಲ್ಲಿ ಗಲ್ವಾನ್ ನ ಈ ಸೇತುವೆ ನಿರ್ಮಾಣವೂ ಒಂದು. ಆದರೆ ಚೀನಾ ಸೇನೆ ಜತೆಗೆ ಕಾದಾಟವಾಗುತ್ತಿದ್ದಾಗಲೇ ಸೇನೆಯ ಇಂಜಿನಿಯರ್ ಗಳಿಗೆ ಈ ಸೇತುವೆಯನ್ನು ಎಷ್ಟು ಬೇಗ ಸಾಧ‍್ಯವೋ ಅಷ್ಟು ಬೇಗ ಪೂರ್ತಿಗೊಳಿಸುವಂತೆ ಆದೇಶ ಬಂದಿತ್ತು. ಅದರಂತೆ ಗುರುವಾರದ ವೇಳೆ ಸೇತುವೆ ನಿರ್ಮಾಣ ಪೂರ್ಣಗೊಂಡಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments