Select Your Language

Notifications

webdunia
webdunia
webdunia
webdunia

ಅತ್ಯಾಚಾರಿಗಳ ಎನ್ ಕೌಂಟರ್ ಗೆ ನೇತೃತ್ವ ವಹಿಸಿದ್ದು ಕನ್ನಡಿಗ ಅಧಿಕಾರಿ!

ವಿಸಿ ಸಜ್ಜನರ್
ಹೈದರಾಬಾದ್ , ಶುಕ್ರವಾರ, 6 ಡಿಸೆಂಬರ್ 2019 (09:23 IST)
ಹೈದರಾಬಾದ್: ಪಶುವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ನಡು ರಸ್ತೆಯಲ್ಲೇ ಎನ್ ಕೌಂಟರ್ ಮಾಡಿ ಹತ್ಯೆ ಮಾಡಿದ ಪೊಲೀಸರ ತಂಡದ ನೇತೃತ್ವ ವಹಿಸಿದ್ದು, ಅಪ್ಪಟ ಕನ್ನಡಿಗ ಅಧಿಕಾರಿ!


ಪಶುವೈದ್ಯೆಯ ಅತ್ಯಾಚಾರ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದವರು ಹುಬ್ಬಳ್ಳಿ ಮೂಲದ ಸೈಬರಾಬಾದ್ ಪೊಲೀಸ್ ಕಮಿಷನರ್ ವಿಸಿ ಸಜ್ಜನರ್. ದಶಕದ ಹಿಂದೆ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ ಮಾಡಿದ್ದ ಮೂವರು ವಿಕೃತರನ್ನು ಎನ್ ಕೌಂಟರ್ ಮಾಡುವಲ್ಲೂ ಇವೇ ಪ್ರಧಾನ ಪಾತ್ರ ವಹಿಸಿದ್ದರು.

ಇದೀಗ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಒದಗಿಸಲೂ ನಮ್ಮ ಕರ್ನಾಟಕ ಮೂಲದ ಇದೇ ಹೆಮ್ಮೆಯ ಅಧಿಕಾರಿ ಪ್ರಮುಖ ಪಾತ್ರ ವಹಿಸಿರುವುದು ಹೆಮ್ಮೆಯ ಸಂಗತಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಗುವಿನ ಮೂಗಿನಲ್ಲಿ ಸಿಲುಕಿದ ಗೊಂಬೆಯ ಶೂ ತೆಗೆದ ವೈದ್ಯ ನೀಡಿದ ಬಿಲ್ ಎಷ್ಟು ಗೊತ್ತಾ?