Webdunia - Bharat's app for daily news and videos

Install App

ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಾಫಿ ಮಾಡುವುದನ್ನು ತಡೆಯಲು ರಾಜಸ್ತಾನ ಸರ್ಕಾರ ಮಾಡಿದ್ದೇನು ಗೊತ್ತಾ?

Webdunia
ಭಾನುವಾರ, 5 ಆಗಸ್ಟ್ 2018 (14:39 IST)
ಜೈಪುರ : ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಾಫಿ ಮಾಡುವುದನ್ನು ತಡೆಯಲು ರಾಜಸ್ತಾನ ಸರ್ಕಾರ ಹೊಸ ಕ್ರಮವೊಂದನ್ನು ಕೈಗೊಂಡಿದೆ.


ಹಿಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಚೀಟಿ ಇಟ್ಟುಕೊಂಡು ರೀಕ್ಷೆಯಲ್ಲಿ ಕಾಫಿ ಮಾಡುತ್ತಿದ್ದರು. ಆದರೆ ಇತ್ತಿಚಿಗನ ದಿನಗಳಲ್ಲಿ ವಿದ್ಯಾರ್ಥಿಗಳು ಕಾಫಿ ಮಾಡಲು ಇಂಟರ್ ನೆಟ್ ನ್ನು ಸಹ ಸ್ಮಾರ್ಟ್ ಆಗಿ ಬಳಕೆ ಮಾಡುತ್ತಾರೆ. ಆದಕಾರಣ ಇದನ್ನು ತಡೆಯಲು ರಾಜಸ್ತಾನ್ ಸರ್ಕಾರ ನಾಗರಿಕ ಸೇವಾ ಆಯೋಗದ ಪರೀಕ್ಷೆಯಂದು ಇಂಟರ್​ನೆಟ್​ ಸೇವೆಗೆ ನಿಷೇಧ ಹೇರಿದೆ.


ಈ ಪರೀಕ್ಷೆ10 ಗಂಟೆಗೆ ಆರಂಭಗೊಳ್ಳಲಿದ್ದು, 9:30ರಿಂದ 1 ಗಂಟೆಯವರೆಗೆ ಅಲ್ವಾರ್​, ಜೈಪುರ್​, ಸಿಕಾರ್​, ಝುಂಝುನು ಹಾಗೂ ದವುಸಾ ನಗರಗಳಲ್ಲಿ ಇಂಟರ್​ನೆಟ್​ ಸೇವೆಗೆ ತಾತ್ಕಾಲಿಕವಾಗಿ ತಡೆ ನೀಡಲಾಗಿದೆ. 2ಜಿ/3ಜಿ/4ಜಿ ಡಾಟಾ ಇಂಟರ್​ನೆಟ್​ ಸೇವೆ, ಎಸ್​ಎಂಎಸ್​, ಎಂಎಂಎಸ್​, ವಾಟ್ಸ್​ಆಪ್​, ಫೇಸ್ಬುಕ್​, ಟ್ವಿಟ್ಟರ್​ ಹಾಗೂ ಇತರೆ ಆನ್​ಲೈನ್​ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments