Webdunia - Bharat's app for daily news and videos

Install App

ಪಕ್ಷಿಗಳ ಹಸಿವು ನೀಗಿಸಲು ಮುಂದಾದ ಪೊಲೀಸರು

Webdunia
ಬುಧವಾರ, 15 ಏಪ್ರಿಲ್ 2020 (10:23 IST)
ನವದೆಹಲಿ: ಮನುಷ್ಯರು ಮಾಡಿಕೊಂಡಿರುವ ಲಾಕ್ ಡೌನ್ ಪ್ರಾಣಿ, ಪಕ್ಷಿಗಳ ಮೇಲೂ ಪರಿಣಾಮ ಬೀರಿದೆ. ಬೇಕರಿ, ಹೋಟೆಲ್ ಗಳಿಲ್ಲದೇ, ಜನ ಮನೆಯಿಂದ ಹೊರಬಾರದೇ ಪ್ರಾಣಿಗಳೂ ಆಹಾರವಿಲ್ಲದೇ ಪರಿದಾಡುವಂತಾಗಿದೆ.


ದೆಹಲಿ ಪೊಲೀಸರು ತಮ್ಮ ಕರ್ತವ್ಯದ ನಡುವೆ ಈಗ ಪಕ್ಷಿಗಳಿಗೆ, ಮಂಗಗಳಿಗೆ ಆಹಾರ, ನೀರು ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಬೆಳಗಿನ ವೇಳೆ ಕಬೂತರ್ ಚೌಕ್ ಮತ್ತು ಆನಂದ್ ಮಾಯಿ ಮಾರ್ಗ್ ನಲ್ಲಿರುವ ಪ್ರಾಣಿ ಪಕ್ಷಿಗಳಿಗೆ ಪೊಲೀಸರು ಆಹಾರ ಉಣಿಸುತ್ತಿದ್ದಾರೆ.

ಮನುಷ್ಯ ಸಂಚಾರವಿಲ್ಲದೇ ಆಹಾರ ಸಿಗದೇ ಮಂಗಗಳು ಕೆಲವು ಮನೆಗಳಿಗೆ ನುಗ್ಗಿ ಆಹಾರ ಹುಡುಕುವ ಪ್ರಯತ್ನ ನಡೆಸುವುದನ್ನು ಗಮನಿಸಿದ್ದೇವೆ. ಹೀಗಾಗಿ ಇವುಗಳಿಗೆ ಬಾಳೆ ಹಣ್ಣು, ಕಡಲೆ ಕಾಯಿ ನೀಡಿ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments