Webdunia - Bharat's app for daily news and videos

Install App

ಕುಂಭಮೇಳಕ್ಕೆ ಬಂದು ಚಿಕನ್ ತಯಾರಿಸಿದ ದಂಪತಿ: ಟೆಂಟ್ ಕಿತ್ತು ಬಿಸಾಕಿದ ಸಾಧುಗಳು ವಿಡಿಯೋ

Krishnaveni K
ಭಾನುವಾರ, 2 ಫೆಬ್ರವರಿ 2025 (10:10 IST)
ಪ್ರಯಾಗ್ ರಾಜ್: ಪವಿತ್ರ ಕುಂಭಮೇಳಕ್ಕೆ ಬಂದು ಚಿಕನ್ ತಯಾರಿಸಿದ ದಂಪತಿಯ ಟೆಂಟ್ ಕಿತ್ತು ಬಿಸಾಕಿ ಸಾಧುಗಳು ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಹಾಕುಂಭಮೇಳ ಎನ್ನುವುದು ಹಿಂದೂಗಳ ಪವಿತ್ರ ಉತ್ಸವವಾಗಿದೆ. ಇಲ್ಲಿ ಮಾಂಸಾಹಾರ ನಿಷೇಧಿಸಲಾಗಿದೆ. ಅಲ್ಲದೆ, ಮದ್ಯ, ಸಿಗರೇಟು ಅಂತಹ ಉತ್ಪನ್ನಗಳಿಗೂ ಅವಕಾಶವಿಲ್ಲ. ಆದರೆ ಇಂತಹ ಪ್ರದೇಶದಲ್ಲಿ ಚಿಕನ್ ಬೇಯಿಸಿ ದಂಪತಿಯೊಂದು ಅಪಚಾರವೆಸಗಿದೆ.

ಇದು ಸಾಧುಗಳ ಆಕ್ರೋಶಕ್ಕೆ ಗುರಿಯಾಗಿದೆ. ಟೆಂಟ್ ಹಾಕಿಕೊಂಡು ಚಿಕನ್ ಬೇಯಿಸಿದ ದಂಪತಿಯನ್ನು ಸಾಧುಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಅವರ ಟೆಂಟ್ ಕಿತ್ತು ಹಾಕಿ ಆಹಾರ ಪದಾರ್ಥವನ್ನೂ ಚೆಲ್ಲಿದ್ದಾರೆ.

ಅಲ್ಲದೆ ಇಂತಹ ಅಪಚಾರವೆಸಗಿದ ದಂಪತಿಯನ್ನು ಸಾಧುಗಳು ಅಲ್ಲಿಂದ ಓಡಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರೂ ದಂಪತಿಯ ಕೆಲಸಕ್ಕೆ ಫುಲ್ ಗರಂ ಆಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments