Webdunia - Bharat's app for daily news and videos

Install App

ಪೂಜೆ ಮಾಡಿಸಿ ಪೂಜಾರಿಗಳಿಗೇ ಪಂಗನಾಮ ಹಾಕಿದ ದಂಪತಿ!

Webdunia
ಭಾನುವಾರ, 30 ಆಗಸ್ಟ್ 2020 (11:26 IST)
ಲಕ್ನೋ: 14 ದಿನಗಳ ಪೂಜೆ ಮಾಡಿಸಿ ಕೊನೆಗೆ ಅರ್ಚಕರಿಗೇ ಪಂಗನಾಮ ಹಾಕಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪೂಜೆ ಮಾಡಿಸಿದ ವಂಚಕ ದಂಪತಿ ಅರ್ಚಕರಿಗೆ ನಕಲಿ ನೋಟಿನ ದಕ್ಷಿಣೆ ನೀಡಿ ವಂಚಿಸಿದ್ದಾರೆ.


14 ದಿನ ಪೂಜೆ ಮಾಡಿಸಿದರೆ ನಿಧಿ ಸಿಗುತ್ತದೆ ಎಂದು ಸುಮಾರು 60 ಅರ್ಚಕರನ್ನು ಕರೆಸಿ ವಿವಿಧ ಪೂಜೆ ಮಾಡಿಸಿದ ದಂಪತಿ ಕೊನೆಯಲ್ಲಿ ದಕ್ಷಿಣೆ ನೀಡುವಾಗ ನಕಲಿ ನೋಟು ನೀಡಿದ್ದಾರೆ. ಪೂಜೆ ಎಲ್ಲಾ ಮುಗಿದ ಮೇಲೆ ಕವರ್ ಒಂದನ್ನು ನೀಡಿ ಇದರಲ್ಲಿ ದುಡ್ಡು ಇದೆ, ಆಮೇಲೆ ತೆರೆದು ನೋಡಿ ಎಂದು ದಂಪತಿ ಹೇಳಿದ್ದಾರೆ. ತೆರೆದು ನೋಡಿದಾಗ ಹೆಚ್ಚಿನದ್ದು ನಕಲಿ ನೋಟು ಎಂದು ತಿಳಿದುಬಂದಿದೆ. ತಕ್ಷಣವೇ ಅರ್ಚಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್- ಇರಾನ್ ಸಂಘರ್ಷ: ವಿಮಾನಗಳ ಹಾರಾಟ ಸ್ಥಗಿತದಿಂದ ಸಂಕಷ್ಟಕ್ಕೆ ಸಿಲುಕಿದ 18 ಕನ್ನಡಿಗರು

Video: ಪ್ರಿಯಾಂಕಾ ಗಾಂಧಿ ಉದ್ಘಾಟನೆ ಮಾಡಬೇಕೆನ್ನುವಷ್ಟರಲ್ಲಿ ಬಿದ್ದೇ ಹೋಯ್ತು ಫಲಕ

ಅಹಮದಾಬಾದ್‌ ವಿಮಾನ ದುರಂತ: ಇನ್ನೂ ಗುರುತು ಪತ್ತೆಯಾಗದ ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹ

ಚುರುಕುಗೊಂಡ ಮುಂಗಾರು: ಮುಂದಿನ ಮೂರು ದಿನ ವರುಣ ಅಬ್ಬರ, ಆರು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌

ಏರ್‌ ಇಂಡಿಯಾ ದುರಂತ ಬೆನ್ನಲ್ಲೇ ಕೇದಾರನಾಥ ಬಳಿ ಹೆಲಿಕಾಪ್ಟರ್ ಅಪಘಾತ: ಪೈಲಟ್ ಸೇರಿ 7 ಮಂದಿ ಸಾವು

ಮುಂದಿನ ಸುದ್ದಿ
Show comments