Webdunia - Bharat's app for daily news and videos

Install App

ಪೂಜೆ ಮಾಡಿಸಿ ಪೂಜಾರಿಗಳಿಗೇ ಪಂಗನಾಮ ಹಾಕಿದ ದಂಪತಿ!

Webdunia
ಭಾನುವಾರ, 30 ಆಗಸ್ಟ್ 2020 (11:26 IST)
ಲಕ್ನೋ: 14 ದಿನಗಳ ಪೂಜೆ ಮಾಡಿಸಿ ಕೊನೆಗೆ ಅರ್ಚಕರಿಗೇ ಪಂಗನಾಮ ಹಾಕಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪೂಜೆ ಮಾಡಿಸಿದ ವಂಚಕ ದಂಪತಿ ಅರ್ಚಕರಿಗೆ ನಕಲಿ ನೋಟಿನ ದಕ್ಷಿಣೆ ನೀಡಿ ವಂಚಿಸಿದ್ದಾರೆ.


14 ದಿನ ಪೂಜೆ ಮಾಡಿಸಿದರೆ ನಿಧಿ ಸಿಗುತ್ತದೆ ಎಂದು ಸುಮಾರು 60 ಅರ್ಚಕರನ್ನು ಕರೆಸಿ ವಿವಿಧ ಪೂಜೆ ಮಾಡಿಸಿದ ದಂಪತಿ ಕೊನೆಯಲ್ಲಿ ದಕ್ಷಿಣೆ ನೀಡುವಾಗ ನಕಲಿ ನೋಟು ನೀಡಿದ್ದಾರೆ. ಪೂಜೆ ಎಲ್ಲಾ ಮುಗಿದ ಮೇಲೆ ಕವರ್ ಒಂದನ್ನು ನೀಡಿ ಇದರಲ್ಲಿ ದುಡ್ಡು ಇದೆ, ಆಮೇಲೆ ತೆರೆದು ನೋಡಿ ಎಂದು ದಂಪತಿ ಹೇಳಿದ್ದಾರೆ. ತೆರೆದು ನೋಡಿದಾಗ ಹೆಚ್ಚಿನದ್ದು ನಕಲಿ ನೋಟು ಎಂದು ತಿಳಿದುಬಂದಿದೆ. ತಕ್ಷಣವೇ ಅರ್ಚಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments