Select Your Language

Notifications

webdunia
webdunia
webdunia
webdunia

ರಾಮಮಂದಿರ ನಿರ್ಮಾಣದಿಂದ ಕೊರೊನಾ ಹೋಗಲ್ಲ

ರಾಮಮಂದಿರ ನಿರ್ಮಾಣದಿಂದ ಕೊರೊನಾ ಹೋಗಲ್ಲ
ಉಡುಪಿ , ಸೋಮವಾರ, 3 ಆಗಸ್ಟ್ 2020 (22:15 IST)
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನಡೆಯೋದಕ್ಕೆ ಕ್ಷಣಗಣನೆ ಶುರುವಾಗಿದೆ.

ಈ ನಡುವೆ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮುಂದುವರಿಸಿದೆ.

ರಾಮ ಮಂದಿರ ನಿರ್ಮಾಣ ಮಾಡೋದನ್ನು ನಾವು ಸ್ವಾಗತ ಮಾಡುತ್ತೇವೆ.

ಆದರೆ ರಾಮ ಮಂದಿರ ನಿರ್ಮಾಣ ಆದರೆ ಅದರಿಂದ ಕೊರೊನಾ ಹೋಗಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸರಕಾರದ ಭ್ರಷ್ಟಾಚಾರದಲ್ಲಿ ಆರ್ ಎಸ್ ಎಸ್ ಪಾಲು : ಡಿಕೆಎಸ್ ಆರೋಪ