Webdunia - Bharat's app for daily news and videos

Install App

‘ಆತ್ಮಹತ್ಯೆ’ಯ ಅಣಕು ಮಾಡಲು ಹೋಗಿ ಜೀವ ಕಳೆದುಕೊಂಡ ಬಾಲಕ

Webdunia
ಮಂಗಳವಾರ, 27 ಸೆಪ್ಟಂಬರ್ 2022 (09:00 IST)
ಚೆನ್ನೈ: ಅಣ್ಣ-ತಮ್ಮ ಸೇರಿಕೊಂಡು ಆಟವಾಡುವಾಗ ಆತ್ಮಹತ್ಯೆ ಅಣಕು ಮಾಡಲು ಹೋಗಿ ಅಣ್ಣ ಸಾವನ್ನಪ್ಪಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

13 ವರ್ಷದ ಅಣ್ಣ ಕಾರ್ತಿಕ್ ಮತ್ತು 11 ವರ್ಷದ ತಮ್ಮ ರಾಮರಸನ್ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭವಿರುವ ಆಟವೊಂದನ್ನು ಆಡುತ್ತಿದ್ದರು.

ಈ ವೇಳೆ ಅಣ್ಣ ಕಾರ್ತಿಕ್ ರೂಂಗೆ ಹೋಗಿ ನೇಣು ಹಾಕಿಕೊಳ್ಳುವುದು ಮತ್ತು ತಮ್ಮ ಹೊರಗಿನಿಂದ ಬಂದು ರಕ್ಷಿಸುವುದೆಂದು ತೀರ್ಮಾನ ಮಾಡಿಕೊಂಡಿದ್ದರು. ಅದರಂತೆ ಅಣ್ಣ ಸ್ಟೂಲ್ ಮೇಲೆ ನಿಂತುಕೊಂಡು ಹಗ್ಗ ಕಟ್ಟಿಕೊಂಡಿದ್ದು, ಸ್ಟೂಲ್ ಜಾರಿ ಬಿದ್ದಿದ್ದರಿಂದ ನಿಜವಾಗಿಯೂ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಬಳಿಕ ನೆರೆಹೊರೆಯವರು ಬಂದು ಬಾಗಿಲು ಮುರಿದು ನೋಡಿದಾಗ ಕಾರ್ತಿಕ್ ಸಾವನ್ನಪ್ಪಿದ್ದ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments