Select Your Language

Notifications

webdunia
webdunia
webdunia
webdunia

ಬಡ, ಶೋಷಿತ ವರ್ಗವನ್ನು ಪಕ್ಷದ ವೇದಿಕೆಗೆ ತನ್ನಿ: ರಾಜ್ಯಸಭೆ ಸದಸ್ಯರಿಗೆ ಮೋದಿ ಕರೆ

ಬಡ, ಶೋಷಿತ ವರ್ಗವನ್ನು ಪಕ್ಷದ ವೇದಿಕೆಗೆ ತನ್ನಿ: ರಾಜ್ಯಸಭೆ ಸದಸ್ಯರಿಗೆ ಮೋದಿ ಕರೆ
ನವದೆಹಲಿ: , ಶುಕ್ರವಾರ, 2 ಸೆಪ್ಟಂಬರ್ 2016 (18:47 IST)
ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಬಡ ಮತ್ತು ಶೋಷಿತ ವರ್ಗಗಳನ್ನು ಪಕ್ಷದ ವೇದಿಕೆಗೆ ತರುವಂತೆ ರಾಜ್ಯ ಸಭೆ ಸದಸ್ಯರಿಗೆ ಕರೆ ನೀಡಿದರು. 
 
ನೀವು ಯಾವುದೇ ರಾಜ್ಯದಿಂದ ಬಂದಿದ್ದರೂ ಈ ವಿಷಯಗಳನ್ನು ಎತ್ತಬೇಕು. ಬಡ ಮತ್ತು ಶೋಷಿತ ವರ್ಗ ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರು ಪಕ್ಷದ ಜತೆ ಸಹಯೋಗ ಹೊಂದುವಂತೆ ಮಾಡಬೇಕು ಎಂದು ಬಿಜೆಪಿ ರಾಜ್ಯಸಭೆ ಸದಸ್ಯರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಹೇಳಿದರು.

ಪಕ್ಷವು ಅವರಿಗೆ ವಿಶಿಷ್ಟ ಅಸ್ಮಿತೆಗೆ ವೇದಿಕೆ ಕಲ್ಪಿಸಿದ್ದು, ಹೊಸ ಕ್ಷೇತ್ರಗಳಿಂದ ಜನರನ್ನು ಪಕ್ಷದ ಮಡಿಲಿಗೆ ತರಬೇಕು ಎಂದು ಕೇಂದ್ರಸಚಿವ ರವಿ ಶಂಕರ್ ಪ್ರಸಾದ್ ತಿಳಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಮೀಟರ್ ಬಡ್ಡಿ ದಂಧೆ ರೌಡಿ ಶೀಟರ್ ಯಶಸ್ವಿನಿ ಬಂಧನ