Select Your Language

Notifications

webdunia
webdunia
webdunia
webdunia

ಅಖಿಲೇಶ್ ಯಾದವ್ ಗೆ ಆರಂಭಿಕ ಮುನ್ನಡೆ

ಅಖಿಲೇಶ್ ಯಾದವ್ ಗೆ ಆರಂಭಿಕ ಮುನ್ನಡೆ
NewDelhi , ಶನಿವಾರ, 11 ಮಾರ್ಚ್ 2017 (08:23 IST)
ನವದೆಹಲಿ: ಪಂಚ ರಾಜ್ಯ ಚುನಾವಣೆಗಳ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಉತ್ತರ ಪ್ರದೇಶದಲ್ಲಿ ಮೂರು ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಮುನ್ನಡೆ ಸಾಧಿಸಿದೆ. ಸಿಎಂ ಅಖಿಲೇಶ್ ಯಾದವ್ ಮುನ್ನಡೆಯಲ್ಲಿದ್ದಾರೆ.

 
ಅಖಿಲೇಶ್ ಮುಬಾರಕ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದರೆ, ಮುಲಾಯಂ ಸಿಂಗ್ ಯಾದವ್ ಸೊಸೆ ಡಿಂಪಲ್ ಯಾದವ್ ಕೂಡಾ ಮುನ್ನಡೆಯಲ್ಲಿದ್ದಾರೆ.  ಆದರೆ ಪಂಜಾಬ್ ನಲ್ಲಿ ಹಾಲಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ಹಿನ್ನಡೆಯಲ್ಲಿದ್ದಾರೆ.

ಯಾವುದೇ ಅಧಿಕೃತ ಫಲಿತಾಂಶ ಇನ್ನೂ ಬಂದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಂಚರಾಜ್ಯ ಚುನಾವಣೆ... ಮತ ಎಣಿಕೆ ಆರಂಭ..ಯಾರಿಗೆ ಎಷ್ಟು ಸ್ಥಾನ? ಕ್ಲಿಕ್ ಮಾಡಿ.