Select Your Language

Notifications

webdunia
webdunia
webdunia
webdunia

ರೈತರ ಗಲಭೆಗೆ ಪ್ರಚೋದನೆ: ನಟ ದೀಪ್ ಸಿಂಗ್ ಬಂಧನ

ರೈತರ ಗಲಭೆಗೆ ಪ್ರಚೋದನೆ: ನಟ ದೀಪ್ ಸಿಂಗ್ ಬಂಧನ
ನವದೆಹಲಿ , ಮಂಗಳವಾರ, 9 ಫೆಬ್ರವರಿ 2021 (10:09 IST)
ನವದೆಹಲಿ: ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ರೈತರ ಪ್ರತಿಭಟನೆಯಲ್ಲಿ ಗಲಭೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪಂಜಾಬಿ ನಟ ದೀಪ್ ಸಿಂಗ್ ರನ್ನು ಬಂಧಿಸಲಾಗಿದೆ.


ದೆಹಲಿಯ ವಿಶೇಷ ತನಿಖಾ ದಳದ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಈ ಮೊದಲು ಅವರ ಮೇಲೆ ಎಫ್ ಐಆರ್ ದಾಖಲಾಗಿತ್ತು. ಕೆಂಪು ಕೋಟೆಯಲ್ಲಿ ಗಲಭೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಅವರ ವಿರುದ್ಧ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿದ್ದವು. ಅದರಂತೆ ಅವರನ್ನು ಬಂಧಿಸಲು ಸುಳಿವು ನೀಡಿದವರಿಗೆ ದೆಹಲಿ ಪೊಲೀಸರು 1 ಲಕ್ಷ ರೂ. ಬಹುಮಾನವನ್ನೂ ಘೋಷಿಸಿದ್ದರು. ಇದೀಗ ಪಂಜಾಬಿನ ಝಿರಾಕ್ ಪುರ್ ಎಂಬಲ್ಲಿಂದ ಅವರನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಷಿಯಲ್ ಮೀಡಿಯಾ ಸ್ನೇಹಿತನಿಂದ ಯುವತಿಗೆ ಅಶ್ಲೀಲ ಫೋಟೋಗೆ ಬೆದರಿಕೆ