Select Your Language

Notifications

webdunia
webdunia
webdunia
webdunia

ನಾಯಿಯ ವಿಚಾರಕ್ಕೆ ಜಗಳವಾಡಿದ ಶಿಕ್ಷಕಿಯನ್ನು ಕೊಂದ ನೆರೆಮನೆಯಾತ

ನಾಯಿಯ ವಿಚಾರಕ್ಕೆ ಜಗಳವಾಡಿದ ಶಿಕ್ಷಕಿಯನ್ನು ಕೊಂದ ನೆರೆಮನೆಯಾತ
ಜೈಪುರ , ಬುಧವಾರ, 13 ಜನವರಿ 2021 (09:59 IST)
ಜೈಪುರ :  ನಾಯಿಯ ವಿಚಾರಕ್ಕೆ ಜಗಳವಾಡಿದ ವಿಧವೆಯಾದ ಸರ್ಕಾರಿ ಶಾಲಾ ಶಿಕ್ಷಕಿಯನ್ನು ನೆರೆಮನೆಯಾತ ಕೊಲೆ ಮಾಡಿದ ಘಟನೆ ಜೈಪುರದಲ್ಲಿ ನಡೆದಿದೆ.

ನೆರೆಮನೆಯಾತ ತನ್ನ ಮನೆಯ ಮುಂದೆ ನಾಯಿಯನ್ನು ಕರೆದುಕೊಂಡು ಹೋಗುತ್ತಿದದ್ದಕ್ಕೆ ಶಿಕ್ಷಕಿ ಆತನ ಬಳಿ ಜಗಳವಾಡಿದ್ದಳು. ಇದರಿಂದ ಕೋಪಗೊಂಡಿದ್ದ ಆತ ಮನೆಯಲ್ಲಿ ಒಬ್ಬಂಟಿಯಾಗಿದ್ದ ಶಿಕ್ಷಕಿಯ ಕತ್ತು ಹಿಸುಕಿ ಕೊಂದು ಆತ್ಮಹತ್ಯೆ ಎಂದು ಬಿಂಬಿಸಲು ನೇಣು ಬಿಗಿದಿದ್ದಾರೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ Aರೋಪಿ ಸಿಕ್ಕಿಹಾಕಿಕೊಂಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಬಂಧ ಮುಂದುವರಿಸಲು ಇಚ್ಛಿಸದ ಮಾಜಿ ಗೆಳತಿಯನ್ನು ಸ್ಕ್ರೂಡ್ರೈವರ್ ಬಳಸಿ ಇರಿದ ವ್ಯಕ್ತಿ