Select Your Language

Notifications

webdunia
webdunia
webdunia
webdunia

ಬ್ಯಾಂಕ್ ಕಿತಾಪತಿ

ಬ್ಯಾಂಕ್ ಕಿತಾಪತಿ
ರಾಮುವಿಗೆ ತನ್ನನ್ನು ಯಾರೋ ಕೊಲೆ ಮಾಡುವ ಕನಸು ಬಿತ್ತು. ಮರುದಿನ ಹೋದವನೇ ತನ್ನ ಬ್ಯಾಂಕ್ ಅಕೌಂಟನ್ನು ಕ್ಲೋಸ್ ಮಾಡಿ ಬಂದ.

ಯಾಕೆ ಗೊತ್ತಾ?

- ಆತ ಅಕೌಂಟ್ ಹೊಂದಿದ್ದ ಬ್ಯಾಂಕ್‌ನ ಸ್ಲೋಗನ್ ಹೀಗಿತ್ತು -- ನಾವು ನಿಮ್ಮ ಕನಸನ್ನು ಸಾಕಾರಗೊಳಿಸುತ್ತೇವೆ..!

Share this Story:

Follow Webdunia kannada