Select Your Language

Notifications

webdunia
webdunia
webdunia
webdunia

ರಾಜ್ಯಪಾಲರಿಂದ ಪದವಿ ಪ್ರದಾನ

ರಾಜ್ಯಪಾಲರಿಂದ ಪದವಿ ಪ್ರದಾನ
bangalore , ಬುಧವಾರ, 30 ಮಾರ್ಚ್ 2022 (20:18 IST)
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವು ವಿವಿಧ ಶ್ರೇಯೋಭಿವೃದ್ಧಿ ಆಶಯಗಳೊಂದಿಗೆ ಸ್ಥಾಪನೆಗೊಂಡಿತ್ತು. ಇದೀಗ ವಿಶ್ವವಿದ್ಯಾಲಯವು ಇಂದು ತನ್ನ 2ನೇ ಘಟಿಕೋತ್ಸವವನ್ನು ಆಚರಿಸಿಕೊಂಡಿದೆ. ಇಂದು ನಾಗಾವಿಯ ವಿವಿ ಆವರಣದ ಕೌಶಲ್ಯ ವಿಕಾಸ ಭವನದಲ್ಲಿ ಘಟಿಕೋತ್ಸವ ಕಾರ್ಯಕ್ರಮ ನಡೆದಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂವರು ಸಾಧಕರಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪದವಿ ಪ್ರದಾನ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಫಿನಾಡಲ್ಲಿ ಹಲಾಲ್ ಬ್ಯಾನ್ ಕ್ಯಾಂಪೇನ್