Select Your Language

Notifications

webdunia
webdunia
webdunia
webdunia

ಭ್ರಷ್ಟಾಚಾರ ಸುಡಲು ವಿಶೇಷ ಹೋಮ ಮಾಡುತ್ತಿರುವ ಕೈ ಕಾರ್ಯಕರ್ತರು

ಭ್ರಷ್ಟಾಚಾರ ಸುಡಲು ವಿಶೇಷ ಹೋಮ ಮಾಡುತ್ತಿರುವ ಕೈ ಕಾರ್ಯಕರ್ತರು
bangalore , ಸೋಮವಾರ, 8 ಮೇ 2023 (17:05 IST)
congress
ಕಾಂಗ್ರೆಸ್ ನಿಂದ ಕೊನೆ ಕಸರತ್ತು ಮಾಡಲಾಗಿದೆ.ಕಾಂಗ್ರೆಸ್ ಭವನದಲ್ಲಿ ಭ್ರಷ್ಟಾಚಾರ ಸುಡಲು ವಿಶೇಷ ಪೇಸಿಎಂ ಹೋಮವನ್ನ  ಕೈ ಕಾರ್ಯಕರ್ತರು ಮಾಡಿದ್ರು.ಮನೋಹರ್ ನೇತೃತ್ವದಲ್ಲಿ ವಿಶಿಷ್ಟ ಹೋಮ ಮಾಡಿ ಬಿಜೆಪಿ ವಿರುದ್ದ ಆಕ್ರೋಶ ಹೊರಹಾಕಲಾಗಿದ್ದು,ಭ್ರಷ್ಟ ಸರ್ಕಾರ ತೊಲಗಲಿ ಎಂದು ಮಂತ್ರ ಪಠಣ ಮಾಡಲಾಗಿದೆ.ಬೆಲೆ ಏರಿಕೆ ಇಳಿಯಲಿ, ಭ್ರಷ್ಟ ಸರ್ಕಾರ ತೊಲಗಲಿ ಎಂದು ಮಂತ್ರ ಘೋಷ ,ಅಕ್ಷರಶಃ ಹೋಮ ಮಾಡಿ ಹವಿಸ್ಸು ಅರ್ಪಣೆ ಮಾಡಿ ಕಾಂಗ್ರೆಸ್ ಕಾರ್ಯಕರ್ತರು  ಆಕ್ರೋಶ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ-ಬಾಲಕಿಯರೇ ಮೇಲುಗೈ