Webdunia - Bharat's app for daily news and videos

Install App

ನಾನು ಅಲ್ಲಾಹ್​ನಿಗೆ ಬೈದಿಲ್ಲ-ಮಾಜಿ ಸಚಿವ K.S.ಈಶ್ವರಪ್ಪ

Webdunia
ಸೋಮವಾರ, 20 ಮಾರ್ಚ್ 2023 (17:27 IST)
ಶಿವಮೊಗ್ಗದಲ್ಲಿ ಮಾಜಿ ಸಚಿವ K.S.ಈಶ್ವರಪ್ಪ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಈಶ್ವರಪ್ಪ, ಲೌಡ್​ ಸ್ಪೀಕರ್​ನಲ್ಲಿ ಆಜಾನ್​ ಹಾಕಲಾಗುತ್ತದೆ.. ಅಲ್ಲಾನೇನು ಕಿವುಡನೇ, ಜೋರಾಗಿ ಆಜಾನ್​ ಹೇಳದಿದ್ದರೆ ಅಲ್ಲಾಹ್​​​ನಿಗೆ ಕಿವಿ ಕೇಳಿಸುವುದಿಲ್ಲವೇ ಎಂದು ಪ್ರಶ್ನಿಸಿದ್ರು. ಇದಕ್ಕೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿತ್ತು.. ಇದಕ್ಕೆ ಸಮಾಜಾಯಿಷಿ ನೀಡಿರುವ ಈಶ್ವರಪ್ಪ, ನಾನು ಅಲ್ಲಾಹ್.. ಕಿವುಡಾ ಅಂತಾ ಹೇಳಿಲ್ಲ. ನೀವು ನಾಲ್ಕು, ನಾಲ್ಕು ಹಾರ್ನ್ ಹಾಕ್ಕೊಂಡು ಕೂಗ್ತಿರಲ್ಲ, ಅಲ್ಲಾಹ್​​ ಕಿವುಡಾನಾ ಅಂತಾ ಕೇಳಿದ್ದು.. ಅಲ್ಲಾಹ್​​​ನಿಗೆ ನಾನು ಬೈದಿಲ್ಲ ಎಂದು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments