Webdunia - Bharat's app for daily news and videos

Install App

ನಾನು ಅಲ್ಲಾಹ್​ನಿಗೆ ಬೈದಿಲ್ಲ-ಮಾಜಿ ಸಚಿವ K.S.ಈಶ್ವರಪ್ಪ

Webdunia
ಸೋಮವಾರ, 20 ಮಾರ್ಚ್ 2023 (17:27 IST)
ಶಿವಮೊಗ್ಗದಲ್ಲಿ ಮಾಜಿ ಸಚಿವ K.S.ಈಶ್ವರಪ್ಪ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಈಶ್ವರಪ್ಪ, ಲೌಡ್​ ಸ್ಪೀಕರ್​ನಲ್ಲಿ ಆಜಾನ್​ ಹಾಕಲಾಗುತ್ತದೆ.. ಅಲ್ಲಾನೇನು ಕಿವುಡನೇ, ಜೋರಾಗಿ ಆಜಾನ್​ ಹೇಳದಿದ್ದರೆ ಅಲ್ಲಾಹ್​​​ನಿಗೆ ಕಿವಿ ಕೇಳಿಸುವುದಿಲ್ಲವೇ ಎಂದು ಪ್ರಶ್ನಿಸಿದ್ರು. ಇದಕ್ಕೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿತ್ತು.. ಇದಕ್ಕೆ ಸಮಾಜಾಯಿಷಿ ನೀಡಿರುವ ಈಶ್ವರಪ್ಪ, ನಾನು ಅಲ್ಲಾಹ್.. ಕಿವುಡಾ ಅಂತಾ ಹೇಳಿಲ್ಲ. ನೀವು ನಾಲ್ಕು, ನಾಲ್ಕು ಹಾರ್ನ್ ಹಾಕ್ಕೊಂಡು ಕೂಗ್ತಿರಲ್ಲ, ಅಲ್ಲಾಹ್​​ ಕಿವುಡಾನಾ ಅಂತಾ ಕೇಳಿದ್ದು.. ಅಲ್ಲಾಹ್​​​ನಿಗೆ ನಾನು ಬೈದಿಲ್ಲ ಎಂದು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರ್ನಾಟಕಕ್ಕೆ ಯಾವಾಗ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ, ಇಲ್ಲಿದೆ ಉತ್ತರ

Arecanut price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಭಾರತೀಯ ಸಿಬ್ಬಂದಿಗಳಿಗೆ ಇಂಗ್ಲಿಷ್ ಬರಲ್ಲ: ಹೀಯಾಳಿಸಿದ ಬ್ರಿಟಿಷ್ ಮಹಿಳೆಯ ಜಾಡಿಸಿದ ನೆಟ್ಟಿಗರು

ಡೊನಾಲ್ಡ್ ಟ್ರಂಪ್ ಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲು ಇಸ್ರೇಲ್ ನಾಮನಿರ್ದೇಶನ

ಮುಂದಿನ ಸುದ್ದಿ
Show comments