Webdunia - Bharat's app for daily news and videos

Install App

ಗ್ಯಾರಂಟಿ ಜಾರಿಗೆ ಅಧಿಕಾರಿಗಳಿಗೆ ಟಾರ್ಗೆಟ್

Webdunia
ಬುಧವಾರ, 9 ಆಗಸ್ಟ್ 2023 (15:20 IST)
ಅಧಿಕಾರಿಗಳನ್ನ ಕಾರ್ಯಕರ್ತರಂತೆ ಬಳಸಿಕೊಳ್ತಾ ಸರ್ಕಾರ?ಗೃಹಲಕ್ಷ್ಮೀ ಯೋಜನೆ ಜಾರಿಗೆ ಅಧಿಕಾರಿಗಳಿಗೆ ಟಾರ್ಗೆಟ್ ನೀಡಲಾಗಿದೆ ಅಂತಾ ಎನ್ ಆರ್ ರಮೇಶ್ ಆರೋಪ ಮಾಡಿದ್ದಾರೆ.
 
ಪ್ರತಿವಾರ್ಡ್ ನಿಂದ ತಲಾ 2 ಸಾವಿರ ಮಹಿಳೆಯರನ್ನ ಕರೆತರಲು ಆದೇಶ ಮಾಡಲಾಗಿದೆ.ಆಗಸ್ಟ್ 16 ರಂದು ಬೆಳಗಾವಿಯಲ್ಲಿ ಗೃಹಲಕ್ಷ್ಮೀ ಯೋಜನೆ ಉದ್ಘಾಟನೆ ಮಾಡಲಿದ್ದಾರೆ.ಈ ವೇಳೆ ಕಾರ್ಯಕ್ರಮಕ್ಕೆ ಮಹಿಳೆಯರನ್ನ ಕರೆತರಲು ಟಾಸ್ಕ್ ನೀಡಲಾಗಿದೆ ಅಂತಾ ಬಿಬಿಎಂಪಿ,ಕಂದಾಯ ಅಧಿಕಾರಿಗಳಿಗೆ ಟಾಸ್ಕ್ ನೀಡಲಾಗಿದೆ.ಆರ್ ಒ,ಎಆರ್ ಒಗಳಿಗೆ ಟಾಸ್ಕ್ ಸರ್ಕಾರ ನೀಡಿದೆ.ಪ್ರತಿ ವಾರ್ಡ್ ನಿಂದ ಮಹಿಳೆಯರನ್ನ ಕರೆತರಲು ಸೂಚನೆ ನೀಡಲಾಗಿದೆ.ಸರ್ಕಾರದ ನಡೆಗೆ ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಕಿಡಿಕಾರಿದ್ದಾರೆ.
 
ಸರ್ಕಾರ ಅಧಿಕಾರಿಗಳನ್ನ ಕಾರ್ಯಕರ್ತರಂತೆ ಬಳಸಿಕೊಳ್ತಿದೆ.ಈ ಬಾರಿ ಜನರನ್ನ ಸೇರಿಸುವ ಟಾಸ್ಕ್ ಕೊಟ್ಟಿದೆ ಅಂತಾ ಕಿಡಿಕಾರಿದ್ದು,ಇದರಿಂದ ಅಧಿಕಾರಿಗಳು ಭ್ರಷ್ಟ ಹಾದಿ ಹಿಡಿಯುತ್ತಾರೆ.ಅಕ್ಕಪಕ್ಕದ ಹೋಟೆಲ್,ಅಂಗಡಿಗಳಿಗೆ ಸಮಸ್ಯೆ ಕೊಡ್ತಾರೆ.ಸರ್ಕಾರ ಈ ರೀತಿ ಮಾಡ್ತಿರೋದು ಸರಿಯಲ್ಲ ಅಂತಾ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Suhas Shetty Murder: ತನಿಖೆಯಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲೇನಿದೆ

ರೇಣುಕಾಸ್ವಾಮಿ ತಂದೆ ಕಣ್ಣೀರು: ಮಾನವೀಯತೆಯಿಂದಾದ್ರೂ ಸೊಸೆಗೆ ಸರ್ಕಾರಿ ನೌಕರಿ ಕೊಡಿಸಿ

ಯಡಿಯೂರಪ್ಪ ಮನೆ ಮದುವೆಯಲ್ಲಿ ಸಿದ್ದರಾಮಯ್ಯ: ಒಳಗೊಳಗೆ ಎಲ್ಲಾ ಚೆನ್ನಾಗೇ ಇರ್ತೀರಾ ನೆಟ್ಟಿಗರ ಟಾಂಗ್

Suhas Shetty: ಸುಹಾಸ್ ಶೆಟ್ಟಿ ಕೇಸ್ ಎನ್ಐಎಗೆ ವಹಿಸಿದ ಕೇಂದ್ರ: ಕರಾವಳಿಯ ಹತ್ಯಾಕಾಂಡಗಳೆಲ್ಲಾ ಬಯಲಾಗುತ್ತಾ

Bengaluru Stampede: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಮುಂದಿನ ಸುದ್ದಿ
Show comments