Webdunia - Bharat's app for daily news and videos

Install App

ಅಧಿಕಾರದ ಅಮಲಲ್ಲಿ ಮಲಗಿದ್ದೀರಿ-ಅಶ್ವಥ್ ನಾರಾಯಣ್

Webdunia
ಗುರುವಾರ, 16 ನವೆಂಬರ್ 2023 (16:00 IST)
ಯತೀಂದ್ರ ಹಸ್ತಕ್ಷೇಪ ಇಲ್ಲ ಅನ್ನೋ ವಿಚಾರವಾಗಿ ಎಲ್ಲದರಲ್ಲೂ ಹಸ್ತಕ್ಷೇಪ ನಡೆಯುತ್ತಿದೆ.ಎಲ್ಲದರಲ್ಲೂ ಕ್ಯಾಂಪೇನ್ ಮಾಡೋಕೆ  ಶುರು ಮಾಡಿದ್ದಾರೆ. ಕಾಂಗ್ರೆಸ್ ನವರು ಬರ ನಿರ್ವಹಣೆಯಲ್ಲಿ ವಿಫಲ ಆಗಿದ್ದಾರೆ.ಲೂಟಿ ಹೊಡೆದಿರೋದಕ್ಕೆ ಸಾಕ್ಷಿ ಇದೆ. ಐಟಿ ರೇಡ್ ಮಾಡಿದಾಗಲೇ ಸಾಕ್ಷಿ ಸಿಕ್ಕಿದೆ.ಆರ್.ಡಿ ಪಾಟೀಲ್ ಕಾಲ್ ಚೆಕ್ ಮಾಡಿದಾಗ 30 ಕಾಲ್ ಸಿಕ್ಕಿದೆ.ಇವರ ಬೆಂಬಲ ಸಿಕ್ಕಿದೆ.ಎಷ್ಟು ಜನಕ್ಕೆ ಅವನು ಸಹಾಯ ಮಾಡಿದ್ದಾನೆ.ಫಸ್ಟ್ ಡಿವಿಷನ್ ನಲ್ಲಿ ಮಾತ್ರ ಸರಿ ಇಲ್ಲ,ಸೆಕೆಂಡ್ ಡಿವಿಷನ್ ನಲ್ಲಿ ಎಲ್ಲ ಸರಿ ಇದೆಯಂತೆ ಎಂದು ಅಶ್ವಥ್ ನಾರಾಯಣ ಹೇಳಿದ್ದಾರೆ.
 
ಹಿಜಾಬ್ ವಿಚಾರದಲ್ಲಿ ಮೊದಲು ತಾಳಿ, ಕಾಲುಂಗುರ ಬೇಡ ಎಂದಿದ್ರು.ಈಗ ಎಲ್ಲವನ್ನೂ ಬಿಡ್ತೀವಿ ಅಂತಿದ್ದಾರೆ.ನೀಟ್ ಪರೀಕ್ಷೆಯಲ್ಲಿ ದುಪ್ಪಟಾನೆ ಬಿಡ್ತಿರಲಿಲ್ಲ.ನೀಟ್ ರೂಲ್ಸ್ ಫಾಲೋ ಮಾಡಿ.ಇದು ನಿಮ್ಮ ಅಪ್ಪನ ಮನೆ ಆಸ್ತಿ ಅಲ್ಲ.ಅಧಿಕಾರದ ಅಮಲಲ್ಲಿ ಮಲಗಿದ್ದೀರಿ.ಆರ್.ಡಿ ಪಾಟೀಲ್ ಸಿಕ್ಕಿದ ಮೇಲೂ ಇವರು ಎಚ್ಚೆತ್ತುಕೊಳ್ಳಲಿಲ್ಲ.ಈಗಲಾದರೂ ಸಮರ್ಪಕವಾಗಿ ಕೆಲಸ ಮಾಡಿ ಅಂತ ಅಶ್ವಥ್ ನಾರಾಯಣ್ ಸಲಹೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments