Webdunia - Bharat's app for daily news and videos

Install App

ಪರಿಷತ್ ಗೆ ಹಾರಿದ ಹಳ್ಳಿಹಕ್ಕಿ, ಯೋಗೇಶ್ವರ್ ಗೂ ಯೋಗ

Webdunia
ಬುಧವಾರ, 22 ಜುಲೈ 2020 (21:36 IST)
ಬಹು ನಿರೀಕ್ಷಿತ ವಿಧಾನ ಪರಿಷತ್ ನಾಮ ನಿರ್ದೇಶನ ಕೊನೆಗೂ ನಡೆದಿದ್ದು, ಹಳ್ಳಿ ಹಕ್ಕಿ ಮತ್ತೆ ರಾಜಕೀಯ ಹಾರಾಟ ನಡೆಸಿದ್ದು, ಯೋಗೇಶ್ವರ್ ಗೂ ಯೋಗಾಯೋಗಾ ಕೂಡಿಬಂದಿದೆ.

ರಾಜ್ಯ ಸರಕಾರವು ಐದು ಜನರನ್ನು ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.

ವಿಧಾನ ಪರಿಷತ್ ಗೆ ನೂತನವಾಗಿ ನಾಮ ನಿರ್ದೇಶನಗೊಂಡವರು ಇವರು,

ಸಿ. ಪಿ. ಯೊಗೇಶ್ವರ್ (ಸಿನಿಮಾ ಕ್ಷೇತ್ರ)
ಹೆಚ್.ವಿಶ್ವನಾಥ್ (ಸಾಹಿತ್ಯ ಕ್ಷೇತ್ರ)
ಶಾಂತಾರಾಮ ಸಿದ್ದಿ (ಬುಡಕಟ್ಟು ಜನಾಂಗದಿಂದ)
ಸಾಬಣ್ಣ ತಳವಾರ್ (ಶಿಕ್ಷಣ ರಂಗದಿಂದ)
ಭಾರತಿ ಶೆಟ್ಟಿ (ಸಮಾಜಸೇವೆ ವಿಭಾಗದಿಂದ)


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments