Select Your Language

Notifications

webdunia
webdunia
webdunia
webdunia

ಕಮೀಷನರ್ ಕಚೇರಿ ಮುಂದೆಯೇ ಮಕ್ಕಳ ಜೊತೆ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಕಮೀಷನರ್ ಕಚೇರಿ ಮುಂದೆಯೇ ಮಕ್ಕಳ ಜೊತೆ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
Bengaluru , ಮಂಗಳವಾರ, 21 ಫೆಬ್ರವರಿ 2017 (18:08 IST)
ಪೊಲೀಸ್ ಕಮೀಷನರ್ ಭೇಟಿಗೆ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಮೂವರೂ ಮಕ್ಕಳಿಗೆ ವಿಷವುಣಿಸಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಪೊಲೀಸ್ ಕಮೀಷನರ್ ಕಚೇರಿ ಬಳಿ ನಡೆದಿದೆ.


 ಮಹಾಲಕ್ಷ್ಮೀ ಎಂಬಾಕೆ ತನ್ನ ಪತಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರ ಬಗ್ಗೆ ಮಹದೇವಪುರ ಠಾಣೆಗೆ ದೂರು ನೀಡಿದ್ದರಂತೆ. ಆದರೆ, ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಿದ ,ಮಹಿಳೆ ಕಮೀಷನರ್ ಭೇಟಿಗೆ ಬಂದಿದ್ದರು. ಆದರೆ, ಕಮೀಷನರ್ ಭೇಟಿಗೂ ಅವಕಾಶ ಸಿಗದ ಹಿನ್ನೆಲೆಯಲ್ಲಿ ಮಹಾಲಕ್ಷ್ಮೀ ಮಕ್ಕಳಿಗೂ ವಿಷ ಕುಡಿಸಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮಕ್ಕಳಾದ ಬಿಂದು, ರೋಹನ್, ಭೂಮಿಕಾ ಸ್ಥಿತಿ ಚಿಂತಾಜನಕವಾಗಿದ್ದು, ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಹೈಕಮಾಂಡ್‌‍ಗೆ ಕಪ್ಪ: ತಾಕತ್ತಿದ್ರೆ ಕಾಂಗ್ರೆಸ್ಸಿಗರು ಚರ್ಚೆಗೆ ಬರಲಿ ಎಂದ ಬಿಜೆಪಿ ಮುಖಂಡ