Webdunia - Bharat's app for daily news and videos

Install App

ಲವರ್ ಜೊತೆ ಓಡಿಹೋಗಿದ್ದ ಪತ್ನಿ – ವಾಪಸ್ ಬಂದಾಗ ಮೊದಲ ಪತಿ ಮಾಡಿದ್ದೇನು?

Webdunia
ಶುಕ್ರವಾರ, 3 ಜನವರಿ 2020 (13:14 IST)
ಮದುವೆಯಾದ ಮೇಲೆ ಲವರ್ ಜೊತೆ ಓಡಿಹೋಗಿದ್ದ ಗೃಹಿಣಿಗೆ ಬರಬಾರದ ಗತಿ ಬಂದಿದೆ.

ಶರಣಮ್ಮ-ಶರಣಪ್ಪ ಕಳೆದೈದು ವರ್ಷಗಳಿಂದ ಮದುವೆಯಾಗಿದ್ದರು. ಆದರೆ ಗಂಡ ಶರಣಪ್ಪನಿಗೆ ನಿಯತ್ತಾಗಿ ಇರಬೇಕಿದ್ದ ಶರಣಮ್ಮ ಮದುವೆ ಬಳಿಕವೂ ಬೇರೋಬ್ಬನೊಂದಿಗೆ ಲವ್ವಿ ಡವ್ವಿ ನಡೆಸಿ ಆತನೊಂದಿಗೆ ಓಡಿಹೋಗಿದ್ದಳು.

ಆ ಬಳಿಕ ಗಂಡ ಶರಣಪ್ಪನ ಹತ್ತಿರ ಹಣಕ್ಕೆ ಬೇಡಿಕೆ ಇಡುತ್ತಾ ಕಿರುಕುಳ ನೀಡಲಾರಂಭಿಸಿದ್ದಾಳೆ. ಓಡಿ ಹೋಗಿ ಮತ್ತೆ ಬಂದು ಕಿರಿಕಿರಿ ಮಾಡುತ್ತಿದ್ದ ಶರಣಮ್ಮಳನ್ನು ಕರೆಸಿಕೊಂಡ ಪತಿ ಶರಣಪ್ಪ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಕಲಬುರಗಿಯ ಅವರಾದ್ ಹಳ್ಳಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಶರಣಪ್ಪ ಪೊಲೀಸರಿಗೆ ಶರಣಾಗಿದ್ದಾನೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments