Webdunia - Bharat's app for daily news and videos

Install App

ನಿಮ್ಮ ತಪ್ಪು ಮುಚ್ಚಿಕೊಳ್ಳಲು ಜನರಿಗೇಕೆ ಲಾಕ್ ಡೌನ್ ಗುಮ್ಮ ತೋರಿಸ್ತೀರಾ? ಸರ್ಕಾರದ ಮೇಲೆ ಖಾದರ್ ಕಿಡಿ

Webdunia
ಶುಕ್ರವಾರ, 16 ಏಪ್ರಿಲ್ 2021 (11:45 IST)
ಬೆಂಗಳೂರು : ಲಾಕ್ ಡೌನ್ ಅನ್ನೋದು  ಕೊರೊನಾಗೆ ಮದ್ದಲ್ಲ ಎಂದು  ಟ್ವೀಟರ್  ನಲ್ಲಿ ಮಾಜಿ ಸಚಿವ ಖಾದರ್ ಅಸಮಾಧಾನಗೊಂಡಿದ್ದಾರೆ.

ಕೊರೊನಾ ಕೇಕೆ ಹಾಕಲು ಶುರುವಾಗಿ 15 ತಿಂಗಳುಗಳೇ ಕಳೆಯಿತು. ಇದಕ್ಕೆ ಇನ್ನೂ ಏನು ತಯಾರಿ ಬಾಕಿ ಇದೆ ತಿಳಿಸಿ. ಇಷ್ಟೂ ದಿನ ನೀವು ಮಾಡಿರುವುದಾದರೂ ಏನು? ನಿಮ್ಮ ತಪ್ಪು ಮುಚ್ಚಿಕೊಳ್ಳಲು ಜನರಿಗೇಕೆ ಲಾಕ್ ಡೌನ್ ಗುಮ್ಮ ತೋರಿಸ್ತೀರಾ? ಎಂದು ಸರ್ಕಾರಕ್ಕೆ ಮಾಜಿ ಸಚಿವ ಯು.ಟಿ.ಖಾದರ್ ಪ್ರಶ್ನೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments