Select Your Language

Notifications

webdunia
webdunia
webdunia
webdunia

ಟಿಪ್ಪುಸುಲ್ತಾನ್ ರನ್ನು ಬಿಜೆಪಿ MLC ಹೊಗಳಿದ್ದು ಯಾಕೆ?

ಟಿಪ್ಪುಸುಲ್ತಾನ್ ರನ್ನು ಬಿಜೆಪಿ MLC ಹೊಗಳಿದ್ದು ಯಾಕೆ?
ಬೆಂಗಳೂರು , ಬುಧವಾರ, 26 ಆಗಸ್ಟ್ 2020 (17:41 IST)
ಟಿಪ್ಪು ಸುಲ್ತಾನ್ ಈ ನೆಲದ ಮಣ್ಣಿನ ಮಗ. ಹೀಗಂತ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಗುಣಗಾನ ಮಾಡಿದ್ದು, ರಾಜಕೀಯ ಚರ್ಚೆಗೆ ಕಾರಣವಾಗುತ್ತಿದೆ.

ಕಮಾಂಡರ್ ರೀತಿಯಲ್ಲಿ ಬ್ರಿಟಿಷರ ವಿರುದ್ಧವಾಗಿ ಸಂಗೊಳ್ಳಿ ರಾಯಣ್ಣ ಹೋರಾಟ ನಡೆಸಿದ್ದರು.

ಅದರಂತೆ ಟಿಪ್ಪು ಸುಲ್ತಾನ್ ಹೋರಾಡಿದ್ದು, ಯಾವುದೇ ಧರ್ಮ, ಪಕ್ಷಕ್ಕೆ ಟಿಪ್ಪು ಸೇರಿಲ್ಲ ಎಂದಿದ್ದಾರೆ.

ಟಿಪ್ಪುವಿನ ಕುರಿತು ವಿದ್ಯಾರ್ಥಿಗಳು ಓದಿ ತಿಳಿದುಕೊಳ್ಳಬೇಕು ಎಂದು ಹೆಚ್.ವಿಶ್ವನಾಥ್ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಈ ದಿನದಿಂದಲೇ ಶಾಲೆ – ಕಾಲೇಜ್ ಆರಂಭ