ಕತ್ತಲು ಆಗುವಯದರಲ್ಲಿ ಲೇವೌಟ್ ತಿರುಗುತ್ತೇನೆ-ಡಿಸಿಎಂ

Webdunia
ಸೋಮವಾರ, 14 ಆಗಸ್ಟ್ 2023 (21:01 IST)
ನಾನು ಕೆಲ ವಿಚಾರ ಚರ್ಚೆ ಮಾಡಿದ್ದೇನೆ.ಕತ್ತಲೆ ಆಗೋದ್ರಲ್ಲಿ ಲೇಔಟ್ ತಿರುಗ್ತೇನೆ.ಈಗ ನನಗೆ ಸಮಾಧಾನ ತಂದಿಲ್ಲ.ಇದು ಯಾರಿಗೂ ಅನುಕೂಲ ಆಗಿಲ್ಲ.ನಮ್ಮ ಎಂಎಲ್‌ಎ ಸಮಸ್ಯೆ ಹೇಳಿದ್ದಾರೆ.ನೀರು, ಪವರ್, ಸೀವೇಜ್ ಕೊಡೋಬಗ್ಗೆ ಪಟ್ಟಿ ಮಾಡಿದ್ದಾರೆ.ಮನೆ ಕಟ್ಟಲಾಗದೆ ಅಲಾಟೀಸ್ ಸಮಸ್ಯೆ ಹೇಳಿದ್ದಾರೆ.ಅಧಿಕಾರಿಗಳು ಅವರದೇ ರೀಪ್ಲೈ ಮಾಡಿದ್ದಾರೆ.ಸುಮಾರು ಜಮೀನು ವಾಪಸ್ ಬಂದಿಲ್ಲ‌.ಎಲ್ಲಾ ಇಲಾಖೆಯವರ ಸಭೆ ಕರೆದು ಚರ್ಚೆ ಮಾಡಿ, ನಿರ್ಧಾರ ಮಾಡ್ತೀನಿ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೊದಲು ನಿಮ್ಮ ತಾಯಿ ದೇವಸ್ಥಾನಕ್ಕೆ ಹೋಗದಂತೆ ತಡೆಯಿರಿ: ಉದಯನಿಧಿಗೆ ಅಣ್ಣಾಮಲೈ ಸವಾಲು

ಮುಸ್ಲಿಮರ ಮುನಿಸು ತಣಿಸಲು ಹಿಜಾಬ್ ಮುಲಾಮು ಹಚ್ಚಿದ ಕಾಂಗ್ರೆಸ್: ಆರ್ ಅಶೋಕ್ ಆರೋಪ

ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ: ಸರ್ಕಾರದ ವಿರುದ್ಧ ಸಿಡಿದೆದ್ದ ಹಿಂದೂಗಳು

Karnataka Weather: ಈ ಜಿಲ್ಲೆಗಳ ಹವಾಮಾನ ಬದಲಾವಣೆ ಇಂದು ತಪ್ಪದೇ ಗಮನಿಸಿ

ನಾಳೆ ಗೊತ್ತಾಗಲಿದೆ ಕೇರಳ ಸಿಎಂ ಪಟ್ಟ ಯಾರಿಗೆಂದು

ಮುಂದಿನ ಸುದ್ದಿ
Show comments