Webdunia - Bharat's app for daily news and videos

Install App

ಪರ್ಜನ್ಯ ಹವನ ಮಾಡುವುದರಲ್ಲಿ ತಪ್ಪೇನು? : ಸಚಿವ ಎಂಬಿಪಾಟೀಲ್

Webdunia
ಶುಕ್ರವಾರ, 2 ಜೂನ್ 2017 (15:35 IST)
ಬೆಂಗಳೂರು: ನದಿಗಳಿಗೆಪೂಜೆಮಾಡುವುದುನಮ್ಮಸಂಸ್ಕೃತಿಅದರಲ್ಲಿತಪ್ಪೇನು? ಜೂನ್ 4 ರಂದುಪರ್ಜನ್ಯಹೋಮಮಾಡಿಯೇಮಾಡುತ್ತೇವೆಎಂದುನೀರಾವರಿಸಚಿವಎಂಬಿಪಾಟೀಲ್ಸ್ಪಷ್ಟಪಡಿಸಿದ್ದಾರೆ.


10 ಲಕ್ಷರೂ.ವೆಚ್ಚದಲ್ಲಿಭಾಗಮಂಡಲದಲ್ಲಿಜೂನ್ 4 ರಂದುಮಳೆಗಾಗಿಸರ್ಕಾರದವತಿಯಿಂದನಡೆಸಲುದ್ದೇಶಿಸಿರುವಪರ್ಜನ್ಯಹೋಮಸಾಕಷ್ಟುವಿವಾದಕ್ಕೀಡಾಗಿತ್ತು.ಈ ಹಿನ್ನಲೆಯಲ್ಲಿಸಚಿವರುಮಾಧ್ಯಮಗಳಿಗೆಸ್ಪಷ್ಟನೆನೀಡಿದ್ದಾರೆ.

ಮೂಢನಂಬಿಕೆಗಳವಿರೋಧಿಎಂದೇಹೇಳುತ್ತಿರುವಸರ್ಕಾರಹಾಗೂಸಿಎಂಸಿದ್ದರಾಮಯ್ಯಇಷ್ಟೊಂದುವೆಚ್ಚಮಾಡಿಹೋಮಹವನಮಾಡುವುದುಎಷ್ಟುಸರಿಎಂದುನಿನ್ನೆಚರ್ಚೆಯಾಗಿತ್ತು.

ಈ ಬಗ್ಗೆಮಾಧ್ಯಮಪ್ರಕಟಣೆನೀಡಿರುವಸಚಿವರು, ಪರ್ಜನ್ಯಹೋಮನಡೆಸಿದರೆ, ಮೂಢನಂಬಿಕೆಹೇಗಾಗುತ್ತದೆ.ಇದುನಂಬಿಕೆಯವಿಚಾರ. ಈ ವಿಚಾರದಲ್ಲಿವೃಥಾವಿವಾದಬೇಡಎಂದಿದ್ದಾರೆ.

ತಾಜಾಸುದ್ದಿಗಳನ್ನುಓದಲುವೆಬ್‌ದುನಿಯಾ ಮೊಬೈಲ್ಆ್ಯಪ್ ಡೌನ್‍ಲೋಡ್ಮಾಡಿಕೊಳ್ಳಿ   

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೊಂದು ಹಾಸ್ಯಾಸ್ಪದ ಕಾರ್ಯಕ್ರಮ: ಸಾಧನಾ ಸಮಾವೇಶಕ್ಕೆ ಆರ್‌ ಅಶೋಕ್ ಆಕ್ರೋಶ

ಸಾಧನಾ ಸಮಾವೇಶದಲ್ಲಿ ಸಿಎಂ ಈ ಪ್ರಶ್ನೆಗೆಲ್ಲ ಉತ್ತರಿಸಬೇಕು: ಎಚ್‌ ವಿಶ್ವನಾಥ್‌

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ವರಸೆಯೇ ಬದಲಿಸಿದ ಡಿಕೆ ಶಿವಕುಮಾರ್

ಬಿಡದಿಯ ಮೂಕ ಬಾಲಕಿಯ ಹತ್ಯೆ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್‌, ಸಿಸಿಟಿವಿಯಲ್ಲಿ ಸೆರೆಯಾಯಿತು ಸಾವಿನ ಅಸಲಿ ಕಾರಣ

ಏನ್ರಿ ಅದು ಕ್ಷಮೆ, ಮೊದಲು ನಡತೆಯಲ್ಲಿ ಬದಲು ಮಾಡಿಕೊಳ್ಳಿ: ಸೋಫಿಯಾ ಖುರೇಷಿ ವಿರುದ್ಧದ ಹೇಳಿಕೆಗೆ ವಿಜಯ್ ಶಾಗೆ ಗದರಿದ ಸುಪ್ರೀಂ

ಮುಂದಿನ ಸುದ್ದಿ
Show comments