Select Your Language

Notifications

webdunia
webdunia
webdunia
webdunia

ರಾಜ್ಯ ಸರ್ಕಾರದ ರಿಪೋರ್ಟ್ ಕಾರ್ಡ್ ಏನು?

ರಾಜ್ಯ ಸರ್ಕಾರ
ಎಸ್ಸಿ/ಎಸ್ಟಿ ಸಮುದಾಗಳಿಗೆ ಮೀಸಲಾತಿ ಹೆಚ್ಚಳ, ಪಂಚಮಸಾಲಿ/ಒಕ್ಕಲಿಗ ಸಮುದಾಯಗಳಿಗೆ ಹೊಸ ಪ್ರವರ್ಗಗಳ ಸೃಷ್ಟಿ, ಗೋಹತ್ಯೆ ತಡೆ ಕಾಯ್ದೆ ಜಾರಿ,
 
ಬಲವಂತದ ಮತಾಂತರ ತಡೆ ಕಾಯ್ದೆ ಜಾರಿ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿ, ನಮ್ಮ ಕ್ಲಿನಿಕ್, ಪಶು ಚಿಕಿತ್ಸಾ ಸಂಚಾರಿ ಅಂಬುಲೆನ್ಸ್, ನೇಕಾರ ಸಮ್ಮಾನ್ ಯೋಜನೆ,

ಯಶಸ್ವಿನಿ ಮರು ಆರಂಭ, ಎಸ್ಸಿ/ಎಸ್ಟಿ ಸಮುದಾಯಗಳಿಗೆ ಉಚಿತ 75 ಯೂನಿಟ್ ವಿದ್ಯುತ್, ವಿವಿಧ ಅಮೃತ ಯೋಜನೆಗಳು, ವಿದ್ಯಾನಿಧಿ ಯೋಜನೆ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ, ಕ್ಷೀರ ಸಮೃದ್ಧಿ, ಮನೆ ಮನೆಗೆ ಗಂಗೆ ಯೋಜನೆಗಳು,

ಗ್ರಾಮ ಒನ್ ಯೋಜನೆ, ವಿವಿಧ ನೀರಾವರಿ ಯೋಜನೆಗಳು, ಉತ್ತರ ಕರ್ನಾಟಕ ಅಭಿವೃದ್ಧಿ, ಕಾಶಿ ದರ್ಶನ ರೈಲು ಸೇವೆ, ವಿವಿಧ ಪಿಂಚಣಿ, ಮಾಸಾಶನಗಳ ಹೆಚ್ಚಳ.


Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಗಳ ವರದಿ ಅನಾವರಣಕ್ಕೆ ಮುಹೂರ್ತ ಫಿಕ್ಸ್