Select Your Language

Notifications

webdunia
webdunia
webdunia
webdunia

ಹೆಚ್.ವಿಶ್ವನಾಥಗೆ ಸಿಎಂ ನೀಡಿದ ಭರವಸೆ ಎಂಥದ್ದು?

ಹೆಚ್.ವಿಶ್ವನಾಥಗೆ ಸಿಎಂ ನೀಡಿದ ಭರವಸೆ ಎಂಥದ್ದು?
ಗದಗ , ಶನಿವಾರ, 20 ಜೂನ್ 2020 (17:16 IST)
ರಾಜ್ಯದ ಬೈ ಎಲೆಕ್ಷನ್ ಸೋತು ಎಂಎಲ್ ಸಿ ಟಿಕೆಟ್ ಮೇಲೆ ಕಣ್ಣಿಟ್ಟು ನಿರಾಸೆಗೊಳಗಾಗಿರುವ ಹೆಚ್.ವಿಶ್ವನಾಥ್ ರಿಗೆ ಸಿಎಂ ಭರವಸೆ ನೀಡಿದ್ದಾರೆ.

ಮಾಜಿ ಸಚಿವ ಹೆಚ್. ವಿಶ್ವನಾಥ ಅವರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದ೦ತೆ ಮುಖ್ಯಮಂತ್ರಿಗ ಬಿ. ಎಸ್. ಯಡಿಯೂರಪ್ಪ ಅವರು ನೋಡಿಕೊಳ್ಳಲಿದ್ದಾರೆ೦ದು ಸಹಕಾರ ಇಲಾಖೆ ಸಚಿವ ಎಸ್. ಟಿ. ಸೋಮಶೇಖರ ಹೇಳಿದ್ದಾರೆ.

ಗದಗ ಜಿಲ್ಲಾ ಭಾರತೀಯ ಜನತಾ ಪಕ್ಷದ ಕಾಯಾ೯ಲಯಕ್ಕೆ ಭೇಟಿ ನೀಡಿದ ಸಚಿವ ಎಸ್. ಟಿ. ಸೋಮಶೇಖರ ಮಾತನಾಡಿ, ವಿಧಾನ ಪರಿಷತ್ ಮತ್ತು ರಾಜ್ಯ ಸಭೆಯ ಚುನಾವಣೆಯಲ್ಲಿ ಸದ್ಯ ಮಾಜಿ ಸಚಿವ ಹೆಚ್. ವಿಶ್ವನಾಥ್ ಅವರಿಗೆ ಟಿಕೆಟ್ ದೊರತಿಲ್ಲ.
webdunia

ಆದರೆ ಮುಂದೆ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಕುರಿತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ವಿಶ್ವನಾಥ್ ಅವರಿಗೆ ಭರವಸೆ ನೀಡಿದ್ದಾರೆ.  ಹೀಗಾಗಿ ವಿಶ್ವನಾಥ್ ಅವರಿಗೆ ಅನ್ಯಾಯವಾಗಿದೆ ಎ೦ದು ಪ್ರತಿಪಕ್ಷದ ಮುಖ೦ಡರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು.




Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ಠಾಣೆ ಸೆಟ್ಲಮೆಂಟ್ ಬ್ಯೂರೋ ? : ಗೃಹ ಸಚಿವರು ಹೇಳಿದ್ದೇನು?