Webdunia - Bharat's app for daily news and videos

Install App

ಬೆಂಗಳೂರಿನ ರಸ್ತೆಗಳಿಗೆ ಏನಾಗಿದೆ..!

Webdunia
ಶುಕ್ರವಾರ, 24 ಫೆಬ್ರವರಿ 2023 (14:05 IST)
ಕಳಪೆ ಕಾಮಗಾರಿಗಳಿಂದ ಮತ್ತೆ ಮತ್ತೆ ರಸ್ತೆಗಳು ಯಾವ ರೀತಿ ಇದೆ ಎಂಬುದು ಪ್ರೂವ್ ಆಗ್ತಿವೆ.ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ನಾಗಪುರ ಮುಖ್ಯ ರಸ್ತೆಯಲ್ಲಿ ರಸ್ತೆ ಕುಸಿದಿದೆ.ಕಳೆದ ೧೫-೨೦ ದಿನಗಳ ಹಿಂದೆ ರಸ್ತೆ ಕುಸಿದಿದೆ.ರಸ್ತೆ ಕುಸಿದ್ರೂ ಯಾವ್ದೇ ಬ್ಯಾರಿಕೇಡ್ ಅಳವಡಿಕೆಯಿಲ್ಲ. ಗುಂಡಿ ಮುಚ್ಚುವ ಕೆಲಸವೂ ಆಗಿಲ್ಲ.ಗುಂಡಿ ಕುಸಿದ ಜಾಗದ ಕೂಗಳತೆಯೇ ದೂರದಲ್ಲಿಯೇ  ಶಾಸಕರ ಕಛೇರಿ, ಬಿಬಿಎಂಪಿ ಕಛೇರಿ ಇದೆ.ಮಧ್ಯೆ ರಸ್ತೆಯಲ್ಲಿ ಹಂತ ಹಂತವಾಗಿ ಗುಂಡಿ ಕುಸಿಯುತ್ತಿದೆ.ಗುಂಡಿ ಕಾಣದೇ ಸಡನ್ ಆಗಿ ಗುಂಡಿಯಲ್ಲಿ  ಬೈಕ್ ಗಳು ಲಾಕ್ ಆಗಿದೆ.ಮಹಾಲಕ್ಷ್ಮಿ ಲೇಔಟ್ ನ, ನಾಗಪುರ ಮುಖ್ಯ ರಸ್ತೆಯಲ್ಲಿ ನಾಲ್ಕು ಅಡಿ ಆಳದ ಗುಂಡಿ ಕುಸಿದಿದೆ.ಗುಂಡಿಗೆ ಬಿದ್ರೆ ಜೀವಕ್ಕೆ ಕುತ್ತು ಗ್ಯಾರಂಟಿ.ಗುಂಡಿಯ ಬಳಿ ಸ್ಥಳೀಯರು ಬ್ಯಾರಿಕೇಡ್ ಹಾಕಿದಾರೆ.
 
ಗುಂಡಿಯಲ್ಲಿ ಬೈಕ್ ನ ಚಕ್ರಗಳು ಲಾಕ್ ಆಗ್ತಿದ್ದು, ಗುಂಡಿಗೆ ಬಿದ್ದು ,ಬೈಕ್ ಸವಾರರು ಸ್ಕಿಡ್ ಆಗಿದ್ದಾರೆ.ಸ್ಥಳೀಯರಿಂದ ಶಾಸಕರನ್ನ ತರಾಟೆ ತೆಗೆದುಕೊಳ್ಳಲಾಗಿದೆ.ಗುಂಡಿಗಿಳಿದು ಸ್ಥಳೀಯ ಶಾಸಕ ಗೋಪಾಲಯ್ಯರ ಮೇಲೆ ಜನರು ಆಕ್ರೋಶ ಹೊರಹಾಕಿದ್ದಾರೆ.ಗುಂಡಿಯ ಆಳವನ್ನು ತೋರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶಾಸಕರ ಬಗ್ಗೆ ಸಮರ್ಥಿಸಿಕೊಳ್ಳಲು ಬಂದ  ಇಬ್ಬರು ಯುವಕರಿಗೆ ಸ್ಥಳೀಯರು ಕ್ಲಾಸ್  ತಗೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments