ಬೆಂಗಳೂರಿನ ರಸ್ತೆಗಳಿಗೆ ಏನಾಗಿದೆ..!

Webdunia
ಶುಕ್ರವಾರ, 24 ಫೆಬ್ರವರಿ 2023 (14:05 IST)
ಕಳಪೆ ಕಾಮಗಾರಿಗಳಿಂದ ಮತ್ತೆ ಮತ್ತೆ ರಸ್ತೆಗಳು ಯಾವ ರೀತಿ ಇದೆ ಎಂಬುದು ಪ್ರೂವ್ ಆಗ್ತಿವೆ.ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ನಾಗಪುರ ಮುಖ್ಯ ರಸ್ತೆಯಲ್ಲಿ ರಸ್ತೆ ಕುಸಿದಿದೆ.ಕಳೆದ ೧೫-೨೦ ದಿನಗಳ ಹಿಂದೆ ರಸ್ತೆ ಕುಸಿದಿದೆ.ರಸ್ತೆ ಕುಸಿದ್ರೂ ಯಾವ್ದೇ ಬ್ಯಾರಿಕೇಡ್ ಅಳವಡಿಕೆಯಿಲ್ಲ. ಗುಂಡಿ ಮುಚ್ಚುವ ಕೆಲಸವೂ ಆಗಿಲ್ಲ.ಗುಂಡಿ ಕುಸಿದ ಜಾಗದ ಕೂಗಳತೆಯೇ ದೂರದಲ್ಲಿಯೇ  ಶಾಸಕರ ಕಛೇರಿ, ಬಿಬಿಎಂಪಿ ಕಛೇರಿ ಇದೆ.ಮಧ್ಯೆ ರಸ್ತೆಯಲ್ಲಿ ಹಂತ ಹಂತವಾಗಿ ಗುಂಡಿ ಕುಸಿಯುತ್ತಿದೆ.ಗುಂಡಿ ಕಾಣದೇ ಸಡನ್ ಆಗಿ ಗುಂಡಿಯಲ್ಲಿ  ಬೈಕ್ ಗಳು ಲಾಕ್ ಆಗಿದೆ.ಮಹಾಲಕ್ಷ್ಮಿ ಲೇಔಟ್ ನ, ನಾಗಪುರ ಮುಖ್ಯ ರಸ್ತೆಯಲ್ಲಿ ನಾಲ್ಕು ಅಡಿ ಆಳದ ಗುಂಡಿ ಕುಸಿದಿದೆ.ಗುಂಡಿಗೆ ಬಿದ್ರೆ ಜೀವಕ್ಕೆ ಕುತ್ತು ಗ್ಯಾರಂಟಿ.ಗುಂಡಿಯ ಬಳಿ ಸ್ಥಳೀಯರು ಬ್ಯಾರಿಕೇಡ್ ಹಾಕಿದಾರೆ.
 
ಗುಂಡಿಯಲ್ಲಿ ಬೈಕ್ ನ ಚಕ್ರಗಳು ಲಾಕ್ ಆಗ್ತಿದ್ದು, ಗುಂಡಿಗೆ ಬಿದ್ದು ,ಬೈಕ್ ಸವಾರರು ಸ್ಕಿಡ್ ಆಗಿದ್ದಾರೆ.ಸ್ಥಳೀಯರಿಂದ ಶಾಸಕರನ್ನ ತರಾಟೆ ತೆಗೆದುಕೊಳ್ಳಲಾಗಿದೆ.ಗುಂಡಿಗಿಳಿದು ಸ್ಥಳೀಯ ಶಾಸಕ ಗೋಪಾಲಯ್ಯರ ಮೇಲೆ ಜನರು ಆಕ್ರೋಶ ಹೊರಹಾಕಿದ್ದಾರೆ.ಗುಂಡಿಯ ಆಳವನ್ನು ತೋರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶಾಸಕರ ಬಗ್ಗೆ ಸಮರ್ಥಿಸಿಕೊಳ್ಳಲು ಬಂದ  ಇಬ್ಬರು ಯುವಕರಿಗೆ ಸ್ಥಳೀಯರು ಕ್ಲಾಸ್  ತಗೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ದೆಹಲಿ ಸ್ಪೋಟ ನಡೆಸಿದ ವ್ಯಕ್ತಿಯ ಬಗ್ಗೆ ಸ್ಪೋಟಕ ಮಾಹಿತಿ ಲಭ್ಯ

ದೆಹಲಿಯಲ್ಲಿ ಸ್ಪೋಟದ ಬೆನ್ನಲ್ಲೇ ಬೆಂಗಳೂರಲ್ಲಿ ಕಟ್ಟೆಚ್ಚರ: ಸಿಎಂ ಮಹತ್ವದ ಸಂದೇಶ

ಮೋದಿ ಭೂತಾನ್ ಪ್ರವಾಸ: ದೆಹಲಿಯಲ್ಲಿ ಸ್ಪೋಟವಾಗಿರುವಾಗ ವಿದೇಶ ಯಾತ್ರೆ ಬೇಕಿತ್ತಾ ಎಂದ ನೆಟ್ಟಿಗರು

ದೆಹಲಿ ಸ್ಪೋಟ ಬೆನ್ನಲ್ಲೇ ಶುರುವಾಯ್ತು ಕಾರಣ ಯಾರು ಶುರುವಾಯ್ತು ಕೆಸರೆರಚಾಟ

ಮುಂದಿನ ಸುದ್ದಿ
Show comments