Webdunia - Bharat's app for daily news and videos

Install App

ಪ್ರವಾಹ ಇಳಿತು ಅಂತ ಮನೆಗೆ ಹೋದಳಿಗೆ ಏನಾಯ್ತು?

Webdunia
ಭಾನುವಾರ, 18 ಆಗಸ್ಟ್ 2019 (21:01 IST)
ಪ್ರವಾಹ ಪರಿಸ್ಥಿತಿ ಇಳಿಮುಖ ಆದ ಮೇಲೆ ಆ ಮಹಿಳೆ ತನ್ನ ಮನೆಗೆ ಅಂತ ಹೋಗಿದ್ದಳು. ಆದರೆ ಆ ಮನೆಯಲ್ಲಿ ನಡೆಯಬಾರದ ಘಟನೆ ನಡೆದುಹೋಯಿತು.

ಚಿಕ್ಕೋಡಿ ಭಾಗದಲ್ಲಿ  ನೆರೆಯಿಂದಾಗಿ ದಿನಕ್ಕೊಂದು ಅವಾಂತರ ತಪ್ಪುತ್ತಿಲ್ಲ. ಚಿಕ್ಕೋಡಿಯ ಅಂಕಲಿಯಲ್ಲಿ ಹಾವು ಕಚ್ಚಿ ಮಹಿಳೆಯೊಬ್ಬಳು ಪರದಾಡಿದ ಘಟನೆ ನಡೆದಿದೆ.

ನೆರೆ ಇಳಿಯಿತು ಎಂದು ಮನೆ ಸ್ವಚ್ಛಗೊಳಿಸಲು ಹೋದ ಮಹಿಳೆಗೆ ಆಘಾತವಾಗಿದೆ. ಮನೆ ಸ್ವಚ್ಛಗೊಳಿಸಲು ಹೋಗಿ ಹಾವು ಕಚ್ಚಿಸಿಕೊಂಡು ಮಹಿಳೆಯ ಪರದಾಟ ಹೇಳತೀರದಾಗಿತ್ತು.

ಅಂಕಲಿ ಗ್ರಾಮವು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗ್ರಾಮವಾಗಿದೆ.

ಸತತ 11 ದಿನ ಆಶ್ರಯ ಕೇಂದ್ರದಲ್ಲಿದ್ದ ಮಹಿಳೆಗೆ ಹಾವು ಕಚ್ಚಿದೆ. ಸೋನಾತಾಯಿ ಪವನ್ ಕೇಸರಿಕರ್(28) ಗೆ   ಹಾವು ಕಚ್ಚಿದೆ.
ಪ್ರಥಮ‌ ಚಿಕಿತ್ಸೆ ಬಳಿಕ ಅಂಕಲಿಯ ಖಾಸಗಿ ಆಸ್ಪತ್ರೆಗೆ ಸೋನಾತಾಯಿ ದಾಖಲು ಆಗಿದ್ದಾಳೆ.  

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments