Webdunia - Bharat's app for daily news and videos

Install App

ಶ್ರೀರಾಮನ ಕುರಿತ ಭಗವಾನ್ ಹೇಳಿಕೆಗೆ ಡಾ.ವಿರೇಂದ್ರ ಹೆಗ್ಗಡೆ ಹೇಳಿದ್ದೇನು?

Webdunia
ಬುಧವಾರ, 2 ಜನವರಿ 2019 (14:13 IST)
ಶ್ರೀರಾಮನ ಕುರಿತು ಪ್ರೊ. ಕೆ.ಎಸ್.ಭಗವಾನ್ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ತೀಕ್ಷ್ಣ ಮಾತಿನಲ್ಲಿ ಕುಟುಕಿದ್ದಾರೆ.

ಪ್ರೊ. ಭಗವಾನ್ ರಾಮನನ್ನ ನಿಂದಿಸಿ ನಿಂದಾಸ್ತುತಿ ಮಾಡಿದ್ದಾರೆ. ರಾಮನನ್ನ ನಿಂದಿಸಿ ಬೇಗ ಮೋಕ್ಷ ಪಡೆಯಲು ನಿರ್ಧರಿಸಿದ್ದಾರೇನೋ..? ಎಂದಿದ್ದಾರೆ.

ಜಯ ವಿಜಯರು ಶತ್ರುತ್ವದಿಂದ ಮೂರು ಜನ್ಮದಲ್ಲಿ ಮೋಕ್ಷಪಡೆದು ಭಗವಂತನ ಸಾನಿಧ್ಯ ಸೇರಿದ್ದರು. ಭಗವಾನರು ಮೂರೇ ಜನ್ಮದಲ್ಲಿ ಮೋಕ್ಷ ಪಡೆಯುವ ಆಸೆಯಲ್ಲಿ ಇರಬಹುದೇನೋ..? ಎಂದಿದ್ದಾರೆ.

ನಾವು ಮಾತ್ರ ಶ್ರೀರಾಮನನ್ನ ಜಪಿಸಿ ಏಳು ಜನ್ಮದಲ್ಲಿ ಹಾಗೇ ಇರುತ್ತೇವೆ ಎಂದು ಧರ್ಮಸ್ಥಳದಲ್ಲಿ ಡಾ. ವಿರೇಂದ್ರ ಹೆಗ್ಗಡೆ ಹೇಳಿಕೆ ನೀಡಿದ್ದಾರೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments