Select Your Language

Notifications

webdunia
webdunia
webdunia
webdunia

ಬಂದೂಕು ರಕ್ಷಣೆ ಮಾಡಿದ ಸಿ ಎ ಆರ್ ಟೀಂ

ಬಂದೂಕು ರಕ್ಷಣೆ ಮಾಡಿದ ಸಿ ಎ ಆರ್ ಟೀಂ
bangalore , ಗುರುವಾರ, 9 ನವೆಂಬರ್ 2023 (15:47 IST)
ನಗರದಲ್ಲಿ ಸೋಮವಾರ  ಸುರಿದಿದ್ದ ಧಾರಾಕಾರ ಮಳೆಗೆ ಪಶ್ಚಿಮ ವಿಭಾಗ ಸಿಎಆರ್ ಶಸ್ತ್ರಾಸ್ತ್ರ ಸಂಗ್ರಹ ಕೇಂದ್ರಕ್ಕೆ ನೀರು ನುಗ್ಗಿದೆ.ಕೊಠಡಿಯಲ್ಲಿದ್ದ ಎಸ್ಎಲ್ಆರ್ ರೈಫಲ್,ಎಕೆ47,9 ಎಂಎಂ ಪಿಸ್ತೂಲ್,ಪಂಪ್ ಆ್ಯಕ್ಷನ್ ಗನ್ ,ರೈಫಲ್,ಎಕೆ47,9ಎಂಎಂಎ ಪಿಸ್ತೂಲ್ ಸೇರಿದಂತೆ 210 ಶಸ್ತ್ತಾಸ್ತ್ರಕ್ಕೆ ಹಾನಿಯಾಗಿದೆ.

ಮಳೆಯಲ್ಲಿ ತೇಲಿಹೋಗ್ತಿದ್ದ ಶಸ್ತ್ರಾಸ್ತ್ರ ರಕ್ಷಣೆ ಪೊಲೀಸರು ಮಾಡಿದ್ದಾರೆ.ಮಳೆಯಲ್ಲಿ ಸಂಪೂರ್ಣವಾಗಿ ವೆಪನ್ ಗಳು ನೆಂದು ಹೋಗಿದೆ.ಬಂದೂಕಿನ ಒಳಗೆ ಮಣ್ಣು ಸೇರಿಕೊಂಡಿದೆ.ಎಲ್ಲವನ್ನು ಸಿಎಆರ್ ಸಿಬ್ಬಂದಿ ಶುಚಿಗೊಳಿಸಿದ್ದಾರೆ.ಬಂದೂಕು ಕ್ಲೀನ್ ಮಾಡ್ತಾ ಬಿಸಿಲಲ್ಲಿ ಸಿಬ್ಬಂದಿ ಒಣಗಿಸಿದ್ದಾರೆ.ಸಂತೆಯಲ್ಲಿ ಮಾರಾಟ ಮಾಡಿದಂತೆ ಬಂದೂಕು ಸಿಎಆರ್ ಟೀಂ ಜೋಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವಕರಲ್ಲಿ ಹೆಚ್ಚಾಯ್ತು ಡೇಟಿಂಗ್ ಆ್ಯಪ್ ಗಳ ಶೋಕಿ