Select Your Language

Notifications

webdunia
webdunia
webdunia
webdunia

ಗೋ ಹತ್ಯೆ ಕಾಯ್ದೆ ನಿಯಮ ಸಡಿಲಿಸುತ್ತೇವೆ-ರಿಜ್ವಾನ್ ಅರ್ಷದ್​

ಗೋ ಹತ್ಯೆ ಕಾಯ್ದೆ ನಿಯಮ ಸಡಿಲಿಸುತ್ತೇವೆ-ರಿಜ್ವಾನ್ ಅರ್ಷದ್​
bangalore , ಮಂಗಳವಾರ, 6 ಜೂನ್ 2023 (15:55 IST)
ಗೋ ಹತ್ಯೆ ಕಾಯ್ದೆಯನ್ನ ಬಿಜೆಪಿಯವರು ಬಹಳಷ್ಟು ಕಠಿಣಗೊಳಿಸಿ ರೈತರಿಗೆ ಅನಾನುಕೂಲ ಆಗುವಂತೆ ಮಾಡಿದ್ರು ಎಂದು ಶಾಸಕ ರಿಜ್ವಾನ್ ಅರ್ಷದ್​ ಹೇಳಿದ್ದಾರೆ. ಗದಗದಲ್ಲಿ ಮಾತನಾಡಿದ ಅವರು, ಗೋ ಸಂರಕ್ಷಣಾ ಸಂಘಟನೆಗಳು ಈ ಕಾಯ್ದೆ ಮೂಲಕ ವಸೂಲಿ ಮಾಡೋದನ್ನು ದಂಧೆ ಮಾಡಿಕೊಂಡಿದ್ವು. ಹಾಗಾಗಿ ನಾವು ಆ ಕಾಯ್ದೆಯಲ್ಲಿನ ಕೆಲವು ನಿಯಮಗಳನ್ನು ಸಡಿಲಗೊಳಿಸಲಿದ್ದೇವೆ. ಸದ್ಯದಲ್ಲೇ ಅದು ಆಗಲಿದೆ ಎಂದು ತಿಳಿಸಿದ್ರು. ನಾವು ಸಂಪೂರ್ಣ ನಿಷೇಧ ಮಾಡೋದಿಲ್ಲ. ಬದಲಾವಣೆ ಮಾಡಲಾಗುತ್ತೆ. ನಮ್ಮ ರಾಜ್ಯದ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಅದನ್ನು ಅಪ್ ಗ್ರೇಡ್ ಮಾಡಲಾಗುತ್ತೆ ಎಂದು ತಿಳಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಯಾವ ಪ್ರಾಣಿಗಳನ್ನೂ ಕೊಲ್ಲಬಾರದು-ರಾಮಲಿಂಗಾರೆಡ್ಡಿ