Webdunia - Bharat's app for daily news and videos

Install App

ನಾವು ಗೈಡ್ ಲೈನ್ಸ್ ಬಿಟ್ಟು ಬರಘೋಷಣೆ ಮಾಡಲ್ಲ- ಚೆಲುವರಾಯಸ್ವಾಮಿ

Webdunia
ಶನಿವಾರ, 26 ಆಗಸ್ಟ್ 2023 (16:01 IST)
ನಾವು ಗೈಡ್ ಲೈನ್ಸ್ ಬಿಟ್ಟು ಬರಘೋಷಣೆ ಮಾಡಲ್ಲ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.ವಿಧಾನಸೌಧದಲ್ಲಿ ಮಾಧ್ಯಮಗೊಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಬರಗಾಲ ಘೋಷಣೆ ವಿಚಾರವಾಗಿ ಮಾತನಾಡಿದ ಅವರು ಬರಗಾಲ ಘೋಷಣೆಗೆ ಗೈಡ್ ಲೈನ್ಸ್ ಇದೆ.ಬರದ ಬಗ್ಗೆ ನಮಗೆ ಸಂಪೂರ್ಣ ಮಾಹಿತಿಯಿದೆ.ಆದರೆ ಗೈಡ್ ಲೈನ್ಸ್ ಅಡ್ಡ ಬರ್ತಿವೆ.೧೦ ಕೆಜಿ ಅಕ್ಕಿ ಕೊಡ್ತಿದ್ದೇವೆ,೨೦೦೦ ಹಣ ಕೊಡ್ತಿದ್ದೇವೆ.ಇದೆಲ್ಲವೂ ರೈತರಿಗೆ ಸಿಗುತ್ತೆ,ಅನುಕೂಲವಾಗುತ್ತೆ.ನಾವು ಗೈಡ್ ಲೈನ್ಸ್ ಬಿಟ್ಟು ಬರಘೋಷಣೆ ಮಾಡಲ್ಲ.ನಾವು ೧೦೦ ಕ್ಕೂ ಹೆಚ್ಚು ತಾಲೂಕು ಬರ ಘೋಷಿಸ್ತೇವೆ. ಮೋಡಬಿತ್ತನೆ ಬಗ್ಗೆ ಚಿಂತನೆಯಿಲ್ಲ.ಅದರಿಂದ ಹಿಂದೆ ಯಾವ ಪ್ರಯೋಜವಾಗಿಲ್ಲ.ನಾವು ಮೋಡಬಿತ್ತನೆ ಮಾಡಲ್ಲ ಎಂದು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments