Webdunia - Bharat's app for daily news and videos

Install App

ರುದ್ರ ಭೂಮಿ ಯ ‌ಆತ್ಮಗಳಿಗೆ ಕೊಳಚೆ‌ ನೀರು

Webdunia
ಸೋಮವಾರ, 4 ಅಕ್ಟೋಬರ್ 2021 (19:45 IST)
ಬೆಂಗಳೂರು:ಮನುಷ್ಯ ಬದುಕಿರುವಾಗ ನೆಮ್ಮದಿ ಆತನಿಗೆ‌ ಮರೀಚಿಕೆಯಾಗುತ್ತದೆ.ಸತ್ತ ನಂತರ ನೆಮ್ಮದಿ ಸಿಗುತ್ತದೆ‌ಎಂದು‌ಎಷ್ಟೋ ಜನ ಬಾಯಿ‌ಮಾತಿಗೆ ಮಾತನಾಡುತ್ತಾರೆ.ಆದರೆ ಸತ್ತ ನಂತರವು ನೆಮ್ಮದಿ ಸಿಗದೇ ಗುಂಡಿಯಲ್ಲಿರುವ  ಅತ್ಮಗಳು  ಗೋಳಾಡುತ್ತಿದೆಯಂತೆ‌‌ ಆತ್ಮಗಳ ಗೋಳಾಟ ಎಲ್ಲಿ ಡೀಟೆಲ್ಸ್ ಇಲ್ಲಿದೆ‌ ನೋಡಿ.
ಉಲ್ಲಾಳು ವಾರ್ಡ್ ನಲ್ಲಿರುವ ವಳಗೇರಹಳ್ಳಿಯ ಲ್ಲಿರುವ ರುದ್ರಭೂಮಿಯ ಸಮಾಧಿಯೊಳಗೆ ಒಳಚರಂಡಿಯ ಕೊಳಚೆ ನೀರಿನಿಂದ ಆವೃತ್ತವಾಗಿದೆ.ಕಳೆದ ಒಂದು ವಾರದಿಂದ ಕೊಳಚೆ ನೀರು ಸ್ಮಶಾಣದ ಒಳಗೆ ತುಂಬಿದೆ.ಇಲ್ಲಿಯವರೆಗೆ ಜಲಮಂಡಳಿ ಅಧಿಕಾರಿಗಳು ಇತ್ತ‌ಕಡೆ ಬಂದಿಲ್ಲ.ಪಿತೃಪಕ್ಷ ‌ನಡೆಯುತ್ತಿರುವುದರಿಂದ ಪೂಜೆ‌ಮಾಡಲು ಜನ‌ ಬರುತ್ತಿಲ್ಲ.
ವಳಗೇರಹಳ್ಳಿ.ಕೆಂಗೇರಿ ಉಪನಗರ.ಶಿವನಪಾಳ್ಯ,ಭುವನ‌ನಗರ,ಹೊಯ್ಸಳ ನಗರ.ಸೇರಿದಂತೆ ಇನ್ನಿತ್ತರ ಬಡಾವಣೆಗಳಿಂದ ಜನ ಶವ ಸಂಸ್ಕಾರಕ್ಕೆ ಇಲ್ಲಿ ಯೇ ಬರಬೇಕು.ಈ ರುದ್ರಭೂಮಿಯಲ್ಲಿ ಕುಡಿಯಲು‌‌ ನೀರಿಲ್ಲ.ಶೌಚಾಲಯವಿಲ್ಲ,ಮೂಲಭೂತ ಸೌಲಭ್ಯಗಳಿಲ್ಲಳಿಲ್ಲದೆ ವಂಚಿತರಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Suhas Shetty Murder: ತನಿಖೆಯಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲೇನಿದೆ

ರೇಣುಕಾಸ್ವಾಮಿ ತಂದೆ ಕಣ್ಣೀರು: ಮಾನವೀಯತೆಯಿಂದಾದ್ರೂ ಸೊಸೆಗೆ ಸರ್ಕಾರಿ ನೌಕರಿ ಕೊಡಿಸಿ

ಯಡಿಯೂರಪ್ಪ ಮನೆ ಮದುವೆಯಲ್ಲಿ ಸಿದ್ದರಾಮಯ್ಯ: ಒಳಗೊಳಗೆ ಎಲ್ಲಾ ಚೆನ್ನಾಗೇ ಇರ್ತೀರಾ ನೆಟ್ಟಿಗರ ಟಾಂಗ್

Suhas Shetty: ಸುಹಾಸ್ ಶೆಟ್ಟಿ ಕೇಸ್ ಎನ್ಐಎಗೆ ವಹಿಸಿದ ಕೇಂದ್ರ: ಕರಾವಳಿಯ ಹತ್ಯಾಕಾಂಡಗಳೆಲ್ಲಾ ಬಯಲಾಗುತ್ತಾ

Bengaluru Stampede: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಮುಂದಿನ ಸುದ್ದಿ
Show comments