Webdunia - Bharat's app for daily news and videos

Install App

ಬಿಬಿಎಂಪಿ ವಾರ್ಡ್ ಮೀಸಲಾತಿ

Webdunia
ಗುರುವಾರ, 4 ಆಗಸ್ಟ್ 2022 (14:36 IST)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ ವಿಂಗಡಣೆಯ ಕರಡು ಅಧಿಸೂಚನೆಯ ನಂತರ ಸರ್ಕಾರ 243 ವಾರ್ಡ್‌ಗಳಿಗೆ ಮೀಸಲಾತಿ ಅಧಿಸೂಚನೆಯನ್ನು ಪ್ರಕಟಿಸಿದೆ.
 
ಅಧಿಸೂಚನೆ ದಿನಾಂಕದಿಂದ 7 ದಿನಗಳವರೆಗೆ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಆಕ್ಷೇಪಣೆಗಳನ್ನು ವಿಕಾಸಸೌಧದಲ್ಲಿ ನಗರಾಭಿವೃದ್ಧಿ ಇಲಾಖೆಗೆ ಲಿಖಿತವಾಗಿ ನೀಡಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಯಲಹಂಕ ವಿಧಾನಸಭೆ ಕ್ಷೇತ್ರ
(ಸಂಖ್ಯೆ;ವಾರ್ಡ್‌;ಮೀಸಲು)
 
1;ಕೆಂಪೇಗೌಡ ವಾರ್ಡ್;ಸಾಮಾನ್ಯ
 
2;ಚೌಡೇಶ್ವರಿ ವಾರ್ಡ್‌;ಹಿಂದುಳಿದ ವರ್ಗ ಎ
 
3;ಸೋಮೇಶ್ವರ ವಾರ್ಡ್‌;ಸಾಮಾನ್ಯ
 
4;ಅಟ್ಟೂರು ವಾರ್ಡ್‌;ಹಿಂದುಳಿದ ವರ್ಗ
ಎ (ಮಹಿಳೆ)
 
5;ಯಲಹಂಕ ಸ್ಯಾಟಲೈಟ್‌ ಟೌನ್‌;ಸಾಮಾನ್ಯ (ಮಹಿಳೆ)
 
ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರ
 
6;ಕೋಗಿಲು;ಸಾಮಾನ್ಯ (ಮಹಿಳೆ)
 
7;ಥಣಿಸಂದ್ರ;ಹಿಂದುಳಿದ ವರ್ಗ ಎ (ಮಹಿಳೆ)
 
8;ಜಕ್ಕೂರು;ಸಾಮಾನ್ಯ
 
9;ಅಮೃತಹಳ್ಳಿ;ಸಾಮಾನ್ಯ (ಮಹಿಳೆ)
 
10;ಕೆಂಪಾಪುರ;ಸಾಮಾನ್ಯ
 
11;ಬ್ಯಾಟರಾಯನಪುರ;ಹಿಂದುಳಿದ
ವರ್ಗ ಎ
 
12;ಕೊಡಿಗೆಹಳ್ಳಿ;ಸಾಮಾನ್ಯ
 
13;ದೊಡ್ಡಬೊಮ್ಮಸಂದ್ರ;ಸಾಮಾನ್ಯ (ಮಹಿಳೆ)
 
14;ವಿದ್ಯಾರಣ್ಯಪುರ;ಸಾಮಾನ್ಯ (ಮಹಿಳೆ)
 
15;ಕುವೆಂಪುನಗರ;ಎಸ್.ಸಿ (ಮಹಿಳೆ)
 
ದಾಸರಹಳ್ಳಿ ವಿಧಾನಸಭೆ ಕ್ಷೇತ್ರ
 
16;ಕಮ್ಮಗೊಂಡನಹಳ್ಳಿ;ಎಸ್.ಸಿ.
 
17;ಶೆಟ್ಟಿಹಳ್ಳಿ;ಸಾಮಾನ್ಯ (ಮಹಿಳೆ)
 
18;ಬಾಗಲಕುಂಟೆ;ಹಿಂದುಳಿದ ವರ್ಗ ಎ (ಮಹಿಳೆ)
 
19;ಡಿಫೆನ್ಸ್ ಕಾಲೊನಿ;ಸಾಮಾನ್ಯ (ಮಹಿಳೆ)
 
20;ಮಲ್ಲಸಂದ್ರ;ಹಿಂದುಳಿದ ವರ್ಗ ಎ(ಮಹಿಳೆ)
 
21;ಟಿ. ದಾಸರಹಳ್ಳಿ;ಹಿಂದುಳಿದ ವರ್ಗ ಎ(ಮಹಿಳೆ)
 
22;ಚೊಕ್ಕಸಂದ್ರ;ಸಾಮಾನ್ಯ (ಮಹಿಳೆ)
 
23;ನೆಲಗದೆರೇನಹಳ್ಳಿ;ಸಾಮಾನ್ಯ (ಮಹಿಳೆ)
 
24;ರಾಜಗೋಪಾಲ್‌ ನಗರ;ಸಾಮಾನ್ಯ
 
25;ರಾಜೇಶ್ವರಿನಗರ;ಹಿಂದುಳಿದ ವರ್ಗ ಎ (ಮಹಿಳೆ)
 
26;ಹೆಗ್ಗನಹಳ್ಳಿ;ಸಾಮಾನ್ಯ
 
27;ಸುಂಕದಕಟ್ಟೆ;ಸಾಮಾನ್ಯ(ಮಹಿಳೆ)
 
ಯಶವಂತಪುರ ವಿಧಾನಸಭೆ ಕ್ಷೇತ್ರ
 
28;ದೊಡ್ಡಬಿದರಕಲ್ಲು;ಎಸ್.ಟಿ. (ಮಹಿಳೆ)
 
29;ವಿದ್ಯಾಮಾನ್ಯನಗರ;ಸಾಮಾನ್ಯ
 
30;ಹೇರೋಹಳ್ಳಿ;ಹಿಂದುಳಿದ ವರ್ಗ ಎ(ಮಹಿಳೆ)
 
31;ದೊಡ್ಡಗೊಲ್ಲರಹಟ್ಟಿ;ಹಿಂದುಳಿದ
ವರ್ಗ ಎ
 
32;ಉಳ್ಳಾಲು;ಸಾಮಾನ್ಯ (ಮಹಿಳೆ)
 
33;ಕೆಂಗೇರಿ;ಸಾಮಾನ್ಯ
 
34;ಬಂಡೇಮಠ;ಹಿಂದುಳಿದ ವರ್ಗ ಎ (ಮಹಿಳೆ)
 
35;ಹೆಮ್ಮಿಗೆಪುರ;ಹಿಂದುಳಿದ ವರ್ಗ ಎ
 
ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರ
 
36;ಛತ್ರಪತಿ ಶಿವಾಜಿ;ಸಾಮಾನ್ಯ (ಮಹಿಳೆ)
 
37;ಚಾಣಕ್ಯ;ಹಿಂದುಳಿದ ವರ್ಗ ಎ
 
38;ಜೆ.ಪಿ. ಪಾರ್ಕ್‌;ಹಿಂದುಳಿದ ವರ್ಗ ಬಿ (ಮಹಿಳೆ)
 
39;ಕನ್ನೇಶ್ವರರಾಮ;ಸಾಮಾನ್ಯ (ಮಹಿಳೆ)
 
40;ವೀರಮದಕರಿ;ಎಸ್.ಸಿ
 
41;ಪೀಣ್ಯ;ಹಿಂದುಳಿದ ವರ್ಗ ಎ
 
42;ಲಕ್ಷ್ಮೀದೇವಿನಗರ;ಎಸ್.ಸಿ.
 
43;ರಣಧೀರ ಕಂಠೀರವ;ಹಿಂದುಳಿದ ವರ್ಗ ಬಿ (ಮಹಿಳೆ)
 
44;ವೀರ ಸಿಂಧೂರ ಲಕ್ಷ್ಮಣ;ಸಾಮಾನ್ಯ
 
45;ವಿಜಯನಗರ ಕೃಷ್ಣದೇವರಾಯ;ಹಿಂದುಳಿದ ವರ್ಗ ಎ
 
46;ಸರ್‌.ಎಂ. ವಿಶ್ವೇಶ್ವರಯ್ಯ;ಸಾಮಾನ್ಯ
 
47;ನಾಲ್ವಡಿ ಕೃಷ್ಣರಾಜ ಒಡೆಯರ್‌ ಪಾರ್ಕ್‌;ಸಾಮಾನ್ಯ (ಮಹಿಳೆ)
 
48;ಜ್ಞಾನಭಾರತಿ;ಸಾಮಾನ್ಯ
 
49;ರಾಜರಾಜೇಶ್ವರಿನಗರ;ಹಿಂದುಳಿದ
ವರ್ಗ ಎ
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Hit And Run Case: ಅಮೆರಿಕದಲ್ಲಿ ಮುಂದಿನ ತಿಂಗಳು ಪದವಿ ಪಡೆಯಬೇಕಿದ್ದ ಗುಂಟೂರು ವಿದ್ಯಾರ್ಥಿನಿ ಸಾವು

ರಸ್ತೆ ಮಧ್ಯೆಯಲ್ಲಿ ಚೇರ್ ಮೇಲೆ ಕುಳಿತು ರೀಲ್ಸ್ ಹುಚ್ಚಾಟ ಮಾಡಿದವ ಅರೆಸ್ಟ್‌

Rahul Gandhi: ರೋಹಿತ್ ವೇಮುಲಾ ಕಾಯಿದೆ ಜಾರಿಗೊಳಿಸಲು ರಾಹುಲ್ ಗಾಂಧಿ ಪತ್ರ: ಯೆಸ್ ಬಾಸ್ ಎಂದ ಸಿದ್ದರಾಮಯ್ಯ

50 ಕೋಟಿ ಅಲ್ಲ ಲಕ್ಷಕ್ಕೂ ಬೆಲೆ ಬಾಳಲ್ಲ ಸತೀಶ್‌ ಖರೀದಿಸಿದ ನಾಯಿ, ED ದಾಳಿಯಲ್ಲಿ ಅಸಲಿಯತ್ತು ಬಯಲು

60ನೇ ವರ್ಷದಲ್ಲಿ ಹಸೆಮಣೆಯೇರಿದ ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ದಿಲೀಪ್‌ ಘೋಷ್‌

ಮುಂದಿನ ಸುದ್ದಿ
Show comments