Webdunia - Bharat's app for daily news and videos

Install App

ಒತ್ತುವರಿ ತೆರವಿಗೆ ವಿರೋಧ-ಪೆಟ್ರೋಲ್ ಕೈ ಯಲ್ಲಿ ಹಿಡಿದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಮಹಿಳೆ

Webdunia
ಬುಧವಾರ, 12 ಅಕ್ಟೋಬರ್ 2022 (14:26 IST)
ಇಂದೂ ಆಪರೇಷನ್ ರಾಜಕಾಲುವೆ ಚಾಪ್ಟರ್ -2 ಮುಂದುವರೆದಿದೆ.ಇನ್ನೂ ಕೆ.ಆರ್ ಪುರಂನಲ್ಲಿ ಜೆಸಿಬಿ ಘರ್ಜನೆ ಆರಂಭಗೊಳ್ಳುತ್ತಿದ್ದಂತೆ ಡೆಮಾಲಿಷ್ ಮಾಡಬಾರದು ಅಂತಾ ಪೆಟ್ರೋಲ್ ಕ್ಯಾರಿನ್ ಹಿಡಿದು ಮಹಿಳೆ ನಿಂತಿದ್ದಾಳೆ.ರಾಜಕಾಲುವೆ ಮೇಲೆ ನಿಂತು ಸಿಎಂ ಬರಲಿ ಅಂತಿರೋ ಮಹಿಳೆ.ಕೆ.ಆರ್ ಪುರಂನ ಗಾಯತ್ರಿ ಲೆಔಟ್ ನಲ್ಲಿ ಪಾಲಿಕೆ ಆಡಳಿತಕ್ಕೆ ಮುಂದಾಗಿದೆ.ಹೀಗಾಗಿ ನಾವು ಹುಟ್ಟಿಕೊಂಡಿದ್ದೇವೆ. , ನಾವು ಇಲ್ಲಿ ಮನೆ ತೆರವು ಮಾಡೋಕೆ ಬಿಡೋಲ್ಲ ಅಂತಾ ಮನೆ ಕೊಟ್ಟಿದ್ದಾರೆ.
 
ನಮ್ಮ ಮನೆ ಕೆಡುತ್ತಾರೆ ಅಂದ್ರೆ ನಮಗೆ ಪರಿಹಾರ ನೀಡಬೇಕು.ಬಿಬಿಎಂಪಿ ಕಣ್ಣಿಗೆ ಕಾಣೋದು ನಮ್ಮಂತವರ ಮನೆ ಮಾತ್ರಾನಾ? ಅಂತಾ ಮನೆಗೆ ಕಣ್ಣೀರು ಹಾಕಿದ್ದಾರೆ.ಸಿಎಂ ಇಲ್ಲಿಗೆ ಬರಲೇಬೇಕು ಅಂತ ಮನೆಯ ಮಾಲೀಕ ಸುನೀಲ ಸಿಂಗ್ ಹಾಗೂ ಸೋನಾ ಸಿಂಗ್ ದಂಪತಿಗಳು ಕಾಣಿಸಿಕೊಂಡಿದ್ದಾರೆ.
 
ರಾಜಕಾಲುವೆ ಮೇಲೆ ಮನೆ ನಿರ್ಮಾಣವಾಗಿದೆ ಅಂತ ಬಿಬಿಎಂಪಿ ಮಾರ್ಕ್ ಮಾಡಿದೆ.2 ಮೀಟರ್ ಆಗಿದ್ದು ಬಿಬಿಎಂಪಿ ಅಧಿಕಾರಿಗಳು ಮಾರ್ಕ್ ಮಾಡಿದ್ದಾರೆ.ಅಷ್ಟೇ ಅಲ್ಲದೆ ಕಾಂಪೌಂಡ್, ಮನೆ ಸೇರಿ 2 ಮೀಟರ್ ತೆರವು ಮಾಡೋಕೆ ಅಧಿಕಾರಿಗಳು ಮುಂದಾಗಿದ್ದಾರೆ.ಸಿಎಂ ಇಲ್ಲಿಗೆ ಬರಲೇಬೇಕು ಅಂತ ಮನೆಗೆ ಹಠ ಹಿಡಿದಿದ್ದಾರೆ.ಮೈಮೇಲೆ ಪೆಟ್ರೋಲ್ ಸುರಿದುಕೊಂಡ ಮಹಿಳೆ ನಾವು ಮನೆಯನ್ನ ಲೋನ್ ಅಲ್ಲಿ ಕಟ್ಟಿದ್ದೇವೆ.ನನ್ನ ಮನೆಯನ್ನು ಯಾವ ಕಾರಣಕ್ಕೂ ಒಡೆಯಕ್ಕೆ ಬಿಡಲ್ಲ .ಸಿಎಂ ಸ್ಥಳಕ್ಕೆ ಬರಬೇಕು, ಪೆಟ್ರೋಲ್ ಹಿಡಿದು ಡ್ರಾಮಾ ಮಾಡ್ತಿದ್ದಾಳೆ.40 ಲಕ್ಷ ಲೋನ್ ಇದೆ, 20 ವರ್ಷದಿಂದ ಇರೋ ರಾಜಕಾಲುವೆ ಈಗೆಲ್ಲಿಂದ ಬಂತು?ಪಾಕಿಸ್ತಾನದಿಂದ ಬಂದೀದ್ದಿವಾ ಅಂತ ಪ್ರಶ್ನೆ? ಕಂಪೌಂಡ್ ಒಡೆದು ಕೊಳ್ಳಿ, ಅದು ಬಿಟ್ಟು ಮನೆಗೆ ಯಾಕೆ ಡ್ಯಾಮೇಜ್ ಮಾಡ್ತೀರಾ ಅಂತ ಪ್ರಶ್ನೆ.2 ವರ್ಷ ಕೋವಿಡ್ ಅಂತ ಸತ್ವಿ, ಈಗ ನೋಡಿದ್ರೆ ಹೀಗೇ ಅಂತ ಜನ ಪ್ರಶ್ನೆ ಮೇಲೆ ಪ್ರಶ್ನೆಯನ್ನ ಅಧಿಕಾರಿಗಳಿಗೆ ಮಾಡ್ತಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂವಿಧಾನದ ಬಗ್ಗೆ ಆರ್ ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಮಾತು ಒಪ್ಪಲ್ಲ: ಎಚ್ಎಂ ರೇವಣ್ಣ

ರಮೇಶ್ ಜಾರಕಿಹೊಳಿ ಸಿಡಿ ಮಾಡಿದವರು ಯಾರೆಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್

ಹಿಂದುಳಿದ ವರ್ಗಗಳ ಕಡೆಗಣನೆಯಿಂದ ಅಧಿಕಾರ ಕಳಕೊಂಡ ಕಾಂಗ್ರೆಸ್: ಭೂಪೇಂದ್ರ ಯಾದವ್

ಸುಹಾಸ್ ಶೆಟ್ಟಿ ಕೇಸ್: ಹಿಂದೂ ಸಂಘಟನೆಗಳ ಅನುಮಾನ ನಿಜವಾಯ್ತು

ಜೆಲ್ಲಿ ಚಾಕಲೇಟ್ ಸೇವಿಸುವ ಮುನ್ನ ಹುಷಾರ್

ಮುಂದಿನ ಸುದ್ದಿ
Show comments