Webdunia - Bharat's app for daily news and videos

Install App

ಲಸಿಕೆ ಕೊರತೆ ಒಪ್ಪಿಕೊಂಡ ಆಯುಕ್ತ,,!

Webdunia
ಶುಕ್ರವಾರ, 2 ಜುಲೈ 2021 (20:45 IST)
ಬೆಂಗಳೂರು ನಗರದಲ್ಲಿ‌ಪ್ರತಿದಿನ  ಲಸಿಕೆ ಹಾಕಿಸಿಕೊಳ್ಳಲು ಜನರು‌ಸಾಲು‌ಗಟ್ಟಿ ನಿಲ್ಲುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.ಒಂದು‌ಕಡೆ ಸರ್ಕಾರ ಲಸಿಕೆ ಯ ಕೊರತೆಯಿಲ್ಲ‌ಎನ್ನುತ್ತಿದ್ದರೆ  ಮತ್ತೊಂದು‌ಕಡೆ ಇಂದು ಬೆಳಿಗ್ಗೆ ಬಿ.ಬಿ.ಎಂ.ಪಿ ಆಯುಕ್ತ ಗೌರವಗುಪ್ತ ಬಿ.ಬಿ.ಎಂ.ಪಿ ಯಲ್ಲಿ ಲಸಿಕೆಯ ಕೊರತೆಯಿದೆ.ಪ್ರತಿದಿನ 1 ವರೆ ಲಕ್ಷ ಲಸಿಕೆ ಬೇಡಿಕೆಯಿದೆ.ಆದ್ರೆ ನಮಗೆ ಬರುತ್ತಿರುವುದು 40 ಸಾವಿರ ಮಾತ್ರ.ಎಂದು ಸುದ್ದಿಗಾರರಿಗೆ ತಿಳಿಸಿದರು.
ಕಾಲೇಜು ಗಳಲ್ಲಿ ವಿದ್ಯಾರ್ಥಿಗಳಿಗೆ ನೆಗೆಟಿವ್ ವರದಿ‌ಇದ್ದರೆ ಮಾತ್ರ ಪ್ರವೇಶ ಎಂಭ ನಿಯಮ ಜಾರಿಗೆ ತಂದಿಲ್ಲ. ಎಂದು‌ ದೃಡಿಕರಿಸಿದರು. ಇಲ್ಲಿಯವರೆಗೆ 61 ಕಾಲೇಜ್ ವಿದ್ಯಾರ್ಥಿಗಳಿಗೆ ‌ಲಸಿಕೆ ಹಾಕಲಾಗಿದೆ ಎಂದು‌ ಮಾಹಿತಿ ನೀಡಿದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments