Webdunia - Bharat's app for daily news and videos

Install App

ಭಾರತದಾದ್ಯಂತ ಜನವರಿ 3 ರಿಂದ ಮಕ್ಕಳಿಗೆ ಲಸಿಕೆ

Webdunia
ಮಂಗಳವಾರ, 28 ಡಿಸೆಂಬರ್ 2021 (19:48 IST)
ಹೊಸ ವರ್ಷದ ಸಂಭ್ರಮ ಎಚ್ಚರಿಕೆಯಲ್ಲಿ ಇರಬೇಕಾದ ದಿನಗಳು ಕೂಡ ಹೌದು.
ಹೊಸ ವೈರಸ್ ಒಮ್ಮಿಕ್ರನ್  ವಿಶ್ವವನ್ನು  ವ್ಯಾಪಿಸಿದೆ.
ದೇಶದ ಆರೋಗ್ಯ ಇಲಾಖೆ ಹೊಸ ವೈರಸ್ ಸಂಕಷ್ಟವನ್ನು ಎದುರಿಸಲು ಎಲ್ಲಾ ರೀತಿಯಲ್ಲಿ ಸಜ್ಜಾಗಿದೆ.
ಕೋವಿಡ್ ನಿಯಮಾವಳಿಗಳನ್ನು ಈ ಮೊದಲಿಂದಲೇ ಕಡ್ಡಾಯವಾಗಿ ಪಾಲಿಸಿ.. ಮಾಸ್ಕನ್ನು ಧರಿಸಲು ಮರೆಯಬೇಡಿ.
ಯಾವುದೇ ಕಾರಣಕ್ಕೂ ಆತಂಕ ಬೇಡ - ಆದರೆ ಮುನ್ನೆಚ್ಚರಿಕೆ ಇರಲಿ ಪ್ರಧಾನಿ ಮೋದಿ ಮನವಿ .
ಭಾರತದಲ್ಲಿ ಕೋವಿಡ್  ವಿರುದ್ಧ ಲಸಿಕೆ ಸಮರೋಪಾದಿಯಲ್ಲಿ ನೀಡಲ್ಪಟ್ಟಿದೆ. 
ದೇಶದ ಸರ್ವ ಜನತೆಯ ಸಾಮೂಹಿಕ ಪ್ರಯತ್ನ ಮತ್ತು ಸಹಕಾರದಿಂದ ಇಡೀ ಜಗತ್ತಿನಲ್ಲಿ ಭಾರತ ಲಸಿಕೆ ನೀಡಿಕೆಯಲ್ಲಿ ಮುಂಚೂಣಿಯಲ್ಲಿದೆ.
ಬಹುತೇಕ ಜನರಿಗೆ  ಎರಡು ಹಂತದ ಲಸಿಕೆ ಗಳು ಲಭಿಸಿದೆ.
ಕೊವಿಡ್  ವಿರುದ್ಧ ಲಸಿಕೆ ಭಾರತದಲ್ಲಿ ಪ್ರಬಲ ಅಸ್ತ್ರವಾಗಿ ಪರಿಣಮಿಸಿದೆ.
ಸದ್ಯದಲ್ಲೇ ಜಗತ್ತಿನ ಮೊದಲ d.n.a . ಲಸಿಕೆ  ಭಾರತದಲ್ಲಿ ನೀಡಲ್ಪಡುತ್ತದೆ.
ಕೋವಿಡ್ ಇನ್ನು ಭಾರತದಿಂದ ಹೋಗಿಲ್ಲ.. ಹೀಗಾಗಿ ಪ್ರತಿಯೊಬ್ಬರು ಮುನ್ನೆಚ್ಚರಿಕೆ ವಹಿಸಿ ದೇಶವನ್ನು ಕಾಪಾಡುವುದು ಅಗತ್ಯ.
ಒಮಿಕ್ರನ್ ವೈರಸ್ ಬಗ್ಗೆ ಭಾರತದಲ್ಲಿ ಎಲ್ಲಾ ಎಚ್ಚರಿಕೆ ಕೈಗೊಳ್ಳಲಾಗಿದೆ.
ಮಕ್ಕಳಿಗೆ ಲಸಿಕೆ ಆರಂಭ ಆಗಲಿದೆ.
 ಜನವರಿ 3 ರಿಂದ ಭಾರತದ 15- 18 ವರ್ಷದ  ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳ ಪೋಷಕರ ಬೇಡಿಕೆ ಈಡೇರಿದಂತಾಗಿದೆ. ಶಾಲೆ. ಕಾಲೇಜಿನಲ್ಲಿ ಲಸಿಕೆ ನೀಡಿಕೆ .
ಜನವರಿ 10ರಿಂದ ಅನಾರೋಗ್ಯ ಪೀಡಿತ 60 ವರ್ಷ ಮೇಲ್ಪಟ್ಟ  ಜನರಿಗೆ ವೈದ್ಯರ ಸೂಚನೆ ಮೇರೆಗೆ ಮತ್ತೊಂದು ಲಸಿಕೆ ನೀಡಲು ಕ್ರಮ.- ಪ್ರಧಾನಿ ಮೋದಿ ಘೋಷಣೆ.
Covid  ವಿರುದ್ಧ ಹೋರಾಟದಲ್ಲಿ ತೊಡಗಿರುವ ಆರೋಗ್ಯ ಇಲಾಖೆ ಸೇರಿದಂತೆ ವೈರಸ್  ಸಮರ ಸೈನಿಕರಿಗೆ ಲಸಿಕೆ ನೀಡಲು ಕ್ರಮ.
ಪ್ರಧಾನಿ ಮೋದಿ ಮಹತ್ವದ ಘೋಷಣೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments