ಅನ್ ಲಾಕ್ 3.O-ವಿನಾಯಿತಿ

Webdunia
ಶುಕ್ರವಾರ, 2 ಜುಲೈ 2021 (20:58 IST)
ಅನ್ ಲಾಕ್ 3.O  ಬಗ್ಗೆ  ಸಿಎಂ  ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ  ನಾಳೆ  ಸಂಜೆ 5.30 ಕ್ಕೆ ಮಹತ್ವದ ಸಭೆ  ನಡೆಯಲಿದೆ. ರಾಜ್ಯದಲ್ಲಿ ಕೊರೋನಾ  ಸೋಂಕಿನ ಪ್ರಮಾಣ  ತಗ್ಗಿದೆ.  ಜೊತೆಗೆ ಪಾಸಿಟಿವಿಟಿ ದರ ಕಡಿಮೆ ಕಡಿಮೆಯಾಗಿದೆ. ಹೀಗಾಗಿ  ಕಠಿಣ ನಿರ್ಬಂಧ ಮುಂದುವರೆಸುವ ಅಗತ್ಯವಿಲ್ಲ ಎಂಬ ಬಗ್ಗೆ  ನಾಳೆ ಹಿರಿಯ ಅಧಿಕಾರಿಗಳು ಹಾಗೂ  ಕೊವೀಡ್ ಉಸ್ತುವಾರಿ ಸಚಿವರಗಳೊಂದಿಗೆ  ಸಿಎಂ ಸಭೆ  ನಡೆಸಿ ಹಲವು  ಕ್ಷೇತ್ರಗಳಿಗೆ ವಿನಾಯಿತಿ  ನೀಡಲಿದ್ದಾರೆ.  ಮಾಲ್ ಗಳನ್ನ  ತೆರೆಯಲು ಅವಕಾಶ ಮಾಡಿಕೊಡಲಾಗಿದ್ದು, 24 ಗಂಟೆಗಳ ಕಾಲ್ ಸಂಚಾರಕ್ಕೆ ಗ್ರೀನ್ ಸಿಗ್ನಲ್  ನೀಡುವ ಸಾಧ್ಯತೆ ಇದೆ.  ಇನ್ನೂ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ   ತೆರವಾಗುವ ಸಾಧ್ಯ ತೆ  ಹೆಚ್ಚಾಗಿದ್ದು,  ದೇವಸ್ಥಾನಗಳನ್ನು ತೆರೆದು ಸುರಕ್ಷತಾ ಕ್ರಮಗಳನ್ನು  ಅನುಸರಿಸುವ ಮೂಲಕ ದೇವರ ದರ್ಶನಕ್ಕೆ ಭಕ್ತಾಧಿಗಳಿಗೆ ಅವಕಾಶ  ಮಾಡಿಕೊಂಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಕ್ರಮ ವಾಸಿಗಳಿಗೆ ಕನ್ನಡಿಗರ ಹಣದಲ್ಲಿ ಮನೆ ಎಂದರೆ ಏನು ಅರ್ಥ: ಸಿಟಿ ರವಿ ಕಿಡಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಕೋಗಿಲು ಲೇಔಟ್ ಮುಸ್ಲಿಮರ ಮನೆ ತೆರವಿಗೆ ಪಾಕಿಸ್ತಾನ ಎಂಟ್ರಿ: ಶತ್ರು ರಾಷ್ಟ್ರಕ್ಕೆ ಭಾರತದ ತಿರುಗೇಟು

ಸ್ಲೀಪರ್ ಬಸ್ ಗೆ ಬೆಂಕಿ ಬಿದ್ದಾಗ ಹೇಗೆ ಎಸ್ಕೇಪ್ ಆಗಬೇಕು ಇಲ್ಲಿದೆ ಟಿಪ್ಸ್

ಮುಂದಿನ ಸುದ್ದಿ
Show comments