Select Your Language

Notifications

webdunia
webdunia
webdunia
webdunia

ಪೊಲೀಸ್ ಮೆಟ್ಟಿಲೇರಿದ ಮಂಗಳಮುಖಿ ಗುಂಪುಗಳ ಹೊಡೆದಾಟ

ಪೊಲೀಸ್ ಮೆಟ್ಟಿಲೇರಿದ ಮಂಗಳಮುಖಿ ಗುಂಪುಗಳ ಹೊಡೆದಾಟ
bengaluru , ಗುರುವಾರ, 29 ಜುಲೈ 2021 (15:13 IST)
ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘರ್ಷಣೆ ನಡೆದಿದೆ. ಮಂಗಳೂರಿನ ಬೈಕಂಪಾಡಿ ರೈಲ್ವೆ ಗೇಟ್ ಸಮೀಪ ಸ್ಥಳೀಯ ಮಂಗಳಮುಖಿಯರು ಮತ್ತು ಹೊರಗಿನ ಜಿಲ್ಲೆಗಳಿಂದ ಬಂದಿರುವ ಮಂಗಳಮುಖಿಯರ ನಡುವೆ ಜಗಳವಾಗಿದೆ.
ಹೊರಗಿನ ರಾಜ್ಯ,  ಜಿಲ್ಲೆಯವರು ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಸ್ಥಳೀಯ ಮಂಗಳಮುಖಿಯರು ಒತ್ತಡ ಹೇರಿದ್ದಲ್ಲದೇ, ಹೊರಗಿನ ಜಿಲ್ಲೆಯವರು ಬಂದಿರುವುದರಿಂದ ನಮಗೆ ಆದಾಯ ಕಡಿಮೆಯಾಗಿದೆ ಎಂದು ದೂರಿ ಜಗಳವಾಡಿದ್ದಾರೆ. ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ಪೊಲೀಸ್ ಆಯುಕ್ತರಿಗೆ ಕೂಡ ದೂರು ಕೊಡಲಾಗಿದೆ. ಮಂಗಳಮುಖಿಯರ ದೂರು ಸ್ವೀಕರಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾರ್ಟಿ ನೆಪದಲ್ಲಿ ಕುಡಿಸಿ ಪಕ್ಕದ ಮನೆಯಲ್ಲಿ ಕಳ್ಳತನ: ಬೆತ್ತಲೆ ವೀಡಿಯೋ ಮಾಡಿ ಬೆದರಿಕೆ!